ಬ್ಲಾಗ್ಸ್ |
|
|
ಒಂಟಿತನದ ನೆರಳ ಬೆಸುಗೆಯಲಿ ಹೊಯ್ದಾಡುತಿದೆ ಮನದಿ ನೆನಪುಗಳ ನೋವ ಲಹರಿ ಮರಣೋನ್ಮುಖ ಮುಗುಳ್ನಗೆಯಲಿ ಮನಕ್ಕನಿಸುತಿದೆ ಮಾಡಿದೆಲ್ಲವು ಒಪ್ಪಿಗೆಯೇ ಸರಿ ಆಲಿಸುತಿರೆ ಮನದಾಲಪಗಳ ಪಲ್ಲಟ ಮನದಂಗಳದಿ ಶುರು ಭಾವೊತ್ಖರ್ಷಗಳ ಬಡಿದಾಟ ಸಾಕೆನಿಸಿ ಕಲ್ಪನೆಯಿಂದ ವಾಸ್ತವಕ್ಕಿಳಿದರೆ ಮತ್ತದೇ ಒದ್ದಾಟ ಅರ್ಥಕ್ಕಾಗಿ ಹೇಳವರೊಡನೆ ... ಮತ್ತಷ್ಟು ಓದಿ
|
ಹೊಸ ವರ್ಷ ಇನ್ನೂ ಶುರುನೆ ಆಗಿಲ್ಲ. ಕೇರಳ, ಮದ್ರಾಸ್ ನಲ್ಲಿ ಚಎಂಡಿ ಮಾರುತ ಮತ್ತಷ್ಟು ಓದಿ
venkatesh ರಿಂದ ಜನವರಿ 1, 2012 8:32 PM ರಂದು ಪೋಸ್ಟ್ ಮಾಡಲಾಗಿದೆ
#
|
ವರ್ಷ ಹೋಯ್ತು. ಮತ್ತೆ ಇನ್ನೊಂದು ಬಂತು. ಇದು ಸೃಷ್ಟಿಯ ನಿಯಮ. ನಮ್ಮಲ್ಲೂ ಅದೇ ತರಹ ಇದೆಯಲ್ಲವೇ ! ಯಡಿಯೂರಪ್ಪನವರು ಹೋದರು. ಸದಾನಂದ ಗೌಡೃ ಬಂದರು. ಮತ್ತೇನೋ. ಮತ್ಯಾರ್ ಬರ್ತಾರೊ. ದೇವೇರ್ ಬಲ್ಲ. ಇಲ್ಲ ಮತದಾರರು ಬಲ್ಲರು. ಅಲ್ಲವೇ. ನಮಗೆ ದೇಶ ಸುಭಿಕ್ಷವಾಗಬೇಕು. ಪ್ರತಿದಿನ ಕುರ್ಚಿಗೆ ಹೊಡೆದಾಟ ಸಾಕು. ಪ್ರಗತಿ ... ಮತ್ತಷ್ಟು ಓದಿ
|
ಈಗ ತಾನೇ ಈ ಗಾರ್ಡನ್ ಮೂಲಕ ಹಾದುಹೋದ ಹೊಸ ಫ್ಲೈ ಓವರ್ ಮುಗಿದಿದೆ. ಕೆಲವರು ಯೋಚಿಸಿದಂತೆ ಹೆಚ್ಚು ಜಾಗ ಹಾಳಾಗಿಲಾಲಾ. ಮತ್ತಷ್ಟು ಓದಿ
venkatesh ರಿಂದ ಡಿಸೆಂಬರ್ 30, 2011 4:54 PM ರಂದು ಪೋಸ್ಟ್ ಮಾಡಲಾಗಿದೆ
#
|
rajvenkatesh ರಿಂದ ಡಿಸೆಂಬರ್ 17, 2011 3:35 PM ರಂದು ಪೋಸ್ಟ್ ಮಾಡಲಾಗಿದೆ
#
|
 2011, ಓಹ್ ಅದೇನು ವರ್ಷ ನಮ್ಮ ಜೀವನದಲ್ಲಿ ಕೆಲವೊಂದು ಹೊಸ ಸಂಗತಿಗಳು ಜರುಗಿದವು. ಮೊದಲನೆಯದಾಗಿ, ಅಕ್ಕನವರ ನಿಧನ,ನಮಗೆ ಅತಿಯಾದ ದುಖಃ ತಂದ ಸಂಗತಿ. ಸಂತೋಷದ ವಿಷಯವೆಂದರೆ, ಅರವಿಂದನ ಮದುವೆ, ಮತ್ತು ದಿವ್ಯಾಳ ಹೆಣ್ಣುಮಗುಜನನ.img src="http://hrlv4455... ಮತ್ತಷ್ಟು ಓದಿ
|
 (ಈ ಪದ್ಯವನ್ನು ಐದಾರು ವರ್ಶಗಳ ಹಿಂದೆ ಬರೆದದ್ದು. ಇದು ನನ್ನ ಸ್ವತಂತ್ರ ಕವನವೋ, ಅನುವಾದವೋ ಎಂಬುದರ ಬಗ್ಗೆ ನನಗೆ ಖಚಿತವಾಗಿ ತಿಳಿದಿಲ್ಲ. ಹೀಗೆಯೇ ಏನನ್ನೋ ಹುಡುಕುತ್ತಿದ್ದಾಗ ಸಿಕ್ಕ ನನ್ನ ಕೈಬರೆಹದಲ್ಲಿದ್ದ ಈ ಕವನವನ್ನು ಇಲ್ಲಿ ಹಾಕುತ್ತಿದ್ದೇನೆ. ತಮಗೂ ಇಶ್ಟವಾದರೆ ತಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ... ಮತ್ತಷ್ಟು ಓದಿ
shashikumar ರಿಂದ ನವೆಂಬರ್ 8, 2011 10:57 AM ರಂದು ಪೋಸ್ಟ್ ಮಾಡಲಾಗಿದೆ
#
|
SHIVA ರಿಂದ ಆಗಸ್ಟ್ 4, 2011 12:55 PM ರಂದು ಪೋಸ್ಟ್ ಮಾಡಲಾಗಿದೆ
#
|
Shridevi ರಿಂದ ಜೂನ್ 30, 2011 1:16 PM ರಂದು ಪೋಸ್ಟ್ ಮಾಡಲಾಗಿದೆ
#
|
Shridevi ರಿಂದ ಜೂನ್ 30, 2011 1:16 PM ರಂದು ಪೋಸ್ಟ್ ಮಾಡಲಾಗಿದೆ
#
|
font style=font-size:20px... ಮತ್ತಷ್ಟು ಓದಿ
swethadri ರಿಂದ ಜೂನ್ 22, 2011 4:28 AM ರಂದು ಪೋಸ್ಟ್ ಮಾಡಲಾಗಿದೆ
#
|
!!! ನಮ್ಮ ಕಚೇರಿಯಲ್ಲಿ ರಂಗಯ್ಯ ಅಂತಾ ಒಬ್ಬ ಗ್ರೂಪ್ ಡಿ ನೌಕರ ಇದ್ದ.ಗಿಡ್ಡನೆಯ ಇವನು ,ಒಳ್ಳೆಯ ಕೆಲಸ ಗಾರ ಕೆಲವರು ಇವನನ್ನು ಗುಳ್ಳೆ ನರಿ ಅಂತಾ ... ಮತ್ತಷ್ಟು ಓದಿ
swethadri ರಿಂದ ಜೂನ್ 14, 2011 7:12 AM ರಂದು ಪೋಸ್ಟ್ ಮಾಡಲಾಗಿದೆ
#
|
ಡಡಡಡಡಡಡಡಡಡಡಡಡಡಡಡಡಡಡಡ... ಮತ್ತಷ್ಟು ಓದಿ
jojo ರಿಂದ ಮಾರ್ಚ್ 17, 2011 11:06 AM ರಂದು ಪೋಸ್ಟ್ ಮಾಡಲಾಗಿದೆ
#
|
ನಗಲು, ಪ್ರಿತಿಂದ ಮಾತನಾಡಲು ,ಬೆನ್ನು ತಟ್ಟಲು ಸ್ವಲ್ಪಾನು ಖರ್ಚಾಗುದಿಲ್ಲ ಸೂ.. ಧಾರಾಳವಾಗಿ ಮಾಡಿ ಸಾಧ್ಯವಾದರೆ ಪರ್ಫುಮ್ ಬಳಸಿ ,ಸುಗಂದದಿಂದ ನಿಮ್ಮ ಮನಸ್ಸು ಸಂತೋಷವಾಗಿರುತ್ತದೆ ಪ್ರಸಂಗ ,ಸಂದರ್ಭಕ್ಕೆ ಸರಿಯಾಗಿ ಜೋಕ್ ಹೇಳುವ್ ಅಭ್ಯಾಸ ರೂಡಿಸಿಕೂಳ್ಳಿಆಗ ಜಟಿಲ ವಾತಾವರಣ ತಿಳಿಯಾಗುತ್ತದೆ ... ಮತ್ತಷ್ಟು ಓದಿ
ganesh ರಿಂದ ಡಿಸೆಂಬರ್ 23, 2010 12:38 PM ರಂದು ಪೋಸ್ಟ್ ಮಾಡಲಾಗಿದೆ
#
|
ಹಾಯ್ , ಇದು ನನ್ನ ಮೊದಲ ಬ್ಲಾಗ್ಸ್ ನಾನು ನಿಮ್ಮಲ್ಲರ ಗೆಳತಿ. ಮತ್ತಷ್ಟು ಓದಿ
raj ರಿಂದ ಡಿಸೆಂಬರ್ 9, 2010 12:51 PM ರಂದು ಪೋಸ್ಟ್ ಮಾಡಲಾಗಿದೆ
#
|
ಬರೀ ಬೇರೆಯವರು ಬರೆದ ಕಥೆ, ಕವನ, ಮನದ ಇಂಗಿತ, ಅಭಿಲಾಷೆಗಳನ್ನ ಓದ್ತಿದ್ದ ನನ್ಗೆ ಇವತ್ತು ನಾನೂ ಏನಾದ್ರೂ ಬರೀಬೇಕು ಅಂತ ಅನಿಸ್ತಿದೆ. ಆ ಸನ್ನಿವೇಶಾನೂ ಎದುರಾಗಿದೆ. ಹೀಗಾಗಿ ನನ್ನ ಮೊದಲ ಮನದ ಮಾತನ್ನ ಬರೀತಾ ಇದ್ದೀನಿ. ಅದೂ ನನ್ನ ಪ್ರೀತಿಯ ದಿನಗಳ ಬಗ್ಗೆ... ನಾನು ಲವ್ ಮಾಡಿ ಕಣ್ಣೀರಿಟ್ಟ ಬಗ್ಗೆ...ಜಗತ್ತಿನಲ್ಲಿ ... ಮತ್ತಷ್ಟು ಓದಿ
sandesh ರಿಂದ ನವೆಂಬರ್ 24, 2010 7:36 PM ರಂದು ಪೋಸ್ಟ್ ಮಾಡಲಾಗಿದೆ
#
|
ನಾನು ಪ್ರಕಾಶ ಮುದ್ನೂರ ಅಂತ. ವೆಂಕಟೇಶನ ಈಚೀನ ಫ್ರೆಂಡ್. ನಾನು ಸ್ವಲ್ಪ ತಿಕ್ಕಲ, ಸ್ವಲ್ಪ ಅಂಹಕಾರಿ. ಆದರೂ ನನ್ನೊಳಗೆ ಒಂದು ಮಧುರ ಮಸಿನದೆ.ನನಗೆ ಹೇಳಿಕೊಳ್ಳುವ್ಟು ಸಂಖ್ಯೆಯಲ್ಲಿ ಗೆಳೆಯರಿಲ್ಲ, ಆದರೂ ನಾನು ತುಂಬ ಹ್ಯಾಪಿ ಮನುಶ್ಯ. ನಿಮ್ಮ ಬಾಯಲ್ಲಿ ಮಣ್ಣ ಹಾಕಾ, ನಿಮ್ಮಜ್ಜಿ ಪಿಂಡ ಎಂಬವು ನನ್ನ ಫೆವರಿಟ್ ಬೈಗಳು. ... ಮತ್ತಷ್ಟು ಓದಿ
|
ಈ ಬರಹ ನಾನು ವರ್ಷದ ಹಿಂದೆ ಬರೆದಿದ್ದು. ಬಹುಶಃ ನಾನಂದುಕೊಂಡಂತೆ ಕನ್ನಡಪ್ರಿಯರಿಗೆ ಮತ್ತೊಂದು ನಿರಾಸೆಯ ಕೆಪಿಎಲ್ ವರ್ಷ. ಬರಹ ಈ ವರ್ಷಕ್ಕೂ ಪ್ರಸ್ತುತವಾಗಿದೆ. ಆದ್ದರಿಂದ ಅದನ್ನು ಮತ್ತೊಮ್ಮೆ ಪ್ರಕಟಿಸುತ್ತಿದ್ದೇನೆ.ಈ ಪಂದ್ಯಾವಳಿಯ ಪ್ರಸಾರದ ಹಕ್ಕುಗಳನ್ನು ಉದಯ ಟಿವಿ ಖರೀದಿಸಿರುವುದು ಸರಿಯಷ್ಟೇ. ತಮ್ಮ ಉದಯ ... ಮತ್ತಷ್ಟು ಓದಿ
Nikki . ರಿಂದ ಸೆಪ್ಟೆಂಬರ್ 24, 2010 10:51 AM ರಂದು ಪೋಸ್ಟ್ ಮಾಡಲಾಗಿದೆ
#
|
ರಾಷ್ಟ್ರದ ಆಂತರಿಕ ಭದ್ರತಗೆ ಭಯೋತ್ಪಾದನೆಗೆ ಹಲವಾರು ದಿಕ್ಕುಗಳಿಂದ ಸವಾಲು ಹಾಕುತ್ತಿದೆ. ಪ್ರಾರಂಭದ ದಿನಗಳಲ್ಲಿ ಒಂದು ಸಮುದಾಯದ, ಒಂದು ಕೋಮಿನ ಅಥವ ಒಂದು ಸಿದ್ಧಾಂತ ನಂಬಿದವರ ಸಶಸ್ತ್ರ ಹೋರಾಟದಂತೆ ಭಾಸವಾಗುತ್ತಿದ್ದ ಭಯೋತ್ಪಾದನೆ ಇಂದು ದೇಶದ ಎಲ್ಲ ವ್ಯವಸ್ಥೆಯ ಮೇಲೆ ತನ್ನ ಕರಾಳ ಛಾಯೆ ಬೀರುವ ಸತತ ಪ್ರಯತ್ನ ... ಮತ್ತಷ್ಟು ಓದಿ
satish pagad ರಿಂದ ಸೆಪ್ಟೆಂಬರ್ 17, 2010 4:45 PM ರಂದು ಪೋಸ್ಟ್ ಮಾಡಲಾಗಿದೆ
#
|
ಹೀಗಂತ ಟೈಟಲ್ ಇರುವ ನನ್ನ ಆತ್ಮೀಯ ಗೆಳೆಯರಾದ ಕಾಂತರಾಜು, ಚೇತನ್ ಹರಗರಹಳ್ಫ್ಳಿ, ಜಯಪ್ರಕಾಶ್ ಸೇರಿ ಹೊರತಂದಿರುವ ಪತ್ರಿಕೆಯಿದು.ಮಲೆನಾಡಯಾ... ಮತ್ತಷ್ಟು ಓದಿ
sudharshan ರಿಂದ ಸೆಪ್ಟೆಂಬರ್ 14, 2010 2:57 PM ರಂದು ಪೋಸ್ಟ್ ಮಾಡಲಾಗಿದೆ
#
|
|
|