More than 1 million Videos, Photos, Blogs And Music.
ಬ್ಲಾಗ್ಸ್
1 2 3 4 5 6 ...
ಪ್ರೀತಿ ಎನ್ನುವುದು ಪ್ರಬಲವಾದ ಭಾವನಾತ್ಮಕ ಸಂಬಂಧ ಮತ್ತು ಬಾಂಧವ್ಯದ ಸಂವೇದನೆಗೆ ಸಂಬಂಧಿಸಿದ ಅಸಂಖ್ಯಾತ ಭಾವನೆಗಳು ಮತ್ತು ಅನುಭವಗಳ ಮೊತ್ತ. ಪ್ರೀತಿ ಎನ್ನುವ ಪದ ವಿಭಿನ್ನ ಭಾವನೆಗಳನ್ನು, ಮನೋಸ್ಥಿತಿಗಳನ್ನು ಮತ್ತು ದೃಷ್ಟಿಕೋನಗಳನ್ನು ಸೂಚಿಸುತ್ತದೆ. ಸಾರ್ವತ್ರಿಕ ಸಂತೋಷ (ಉದಾ: "ಆ ಊಟ ನನಗೆ ತುಂಬಾ ... ಮತ್ತಷ್ಟು ಓದಿ
Deepak Madhyastha ರಿಂದ ಅಕ್ಟೋಬರ್ 20, 2009 11:12 AM ರಂದು ಪೋಸ್ಟ್ ಮಾಡಲಾಗಿದೆ #
ಕರ್ನಾಟಕದ ಗ್ರಾಮೀಣ ಪ್ರದೇಶಗಳಲ್ಲಿನ ಕ್ರಿಕೆಟ್ ಪ್ರತಿಭೆಗಳನ್ನು ಹೊರತರುವ ಯತ್ನವೆಂದೇ ಭಾವಿಸಲಾಗಿರುವ ಕೆಪಿಎಲ್ ಪಂದ್ಯಾವಳಿಯು ಅದ್ದೂರಿಯಲ್ಲಿ ಪ್ರಾರಂಭವಾಗಿರುವುದು ಸ್ವಾಗತಾರ್ಹವೇ. ಕರ್ನಾಟಕದ ಮೂಲೆ ಮೂಲೆಗಳಲ್ಲಿರುವ ಕ್ರಿಕೆಟ್ ಪ್ರತಿಭೆಗಳಿಗೆ ತಮ್ಮ ಸಾಮರ್ಥ್ಯವನ್ನು ಸಾಬೀತು ಪಡಿಸಲು ಇದು ವೇದಿಕೆಯಾದರೆ ... ಮತ್ತಷ್ಟು ಓದಿ
Nikki . ರಿಂದ ಸೆಪ್ಟೆಂಬರ್ 14, 2009 3:40 PM ರಂದು ಪೋಸ್ಟ್ ಮಾಡಲಾಗಿದೆ #
(ಸುಪ್ರಸಿದ್ಧ ವೈದ್ಯಕೀಯ ತಜ್ಞ, ವಿಜ್ಞಾನ ಲೇಖಕ ದಿವಂಗತ ಡಾ| ಸ. ಜ. ನಾಗಲೋಟಿಮಠವರ ಈ ಅಪ್ರಕಟಿತ ಲೇಖನವನ್ನು ಅವರ ಹುಬ್ಬಳ್ಳಿಯ ಕಿಮ್ಸ್ ಜಿ. ನಾಗೇಶಪ್ಪ ಅವರಿಗೆ ‘ಕಸ್ತೂರಿಯ ಕೃತಜ್ಞತೆಗಳು.) ಇಂದು ನಾವು ಯಾವುದೇ ರಸ್ತೆಯ ಮೇಲೆ ಪ್ರವಾಸ ಮಾಡಿದರೂ, ರಸ್ತೆಯ ಮೇಲಿನ ಕಣಗಳು ಕಾಣುತ್ತವೆ. ಡಾಂಬರಿನ ರಸ್ತೆಗಳ ... ಮತ್ತಷ್ಟು ಓದಿ
ಟ್ಯಾಗ್‌ಗಳು:
Deepak Madhyastha ರಿಂದ ಸೆಪ್ಟೆಂಬರ್ 14, 2009 9:27 AM ರಂದು ಪೋಸ್ಟ್ ಮಾಡಲಾಗಿದೆ #
ನಾನಿನ್ನು ಬೆಂಗಾಲಿ ಭಾಷೆಯಲ್ಲಿ ಯಾರ ಜತೆ ಮಾತಾಡಲಿ?- ಇದು ಸೌರವ್ ಗಂಗೂಲಿಯ ದೀರ್ಘಕಾಲದ ವೃತ್ತಿಜೀವನ ಒಡನಾಡಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಪ್ರಶ್ನೆ. ಸುದೀರ್ಘ ಅವಧಿ ಡ್ರೆಸ್ಸಿಂಗ್ ರೂಮ್ ಹಂಚಿಕೊಂಡ ಈ ಇಬ್ಬರು ಆಟಗಾರರಲ್ಲಿ ಗಂಗೂಲಿ ಇದೀಗ ಅಂತಾರಾಷ್ಟ್ರೀಯ ಕ್ರಿಕೆಟಿನಿಂದ ನಿವೃತ್ತಿ ಹೊಂದಿದ್ದಾರೆ. ... ಮತ್ತಷ್ಟು ಓದಿ
joel pereira ರಿಂದ ಸೆಪ್ಟೆಂಬರ್ 7, 2009 9:50 PM ರಂದು ಪೋಸ್ಟ್ ಮಾಡಲಾಗಿದೆ #
Saudi court slaps a whopping fine of Rs 75 lakh on Sulaiman, as his vehicle was involved in a mishap Sulaiman from Nellyadi near here left the Indian shores in thebe ginning of last year, hoping to make some money for the weddings of his daughters. ... ಮತ್ತಷ್ಟು ಓದಿ
joel pereira ರಿಂದ ಸೆಪ್ಟೆಂಬರ್ 6, 2009 10:20 PM ರಂದು ಪೋಸ್ಟ್ ಮಾಡಲಾಗಿದೆ #
ಮರಾಠಿ ಇತಿಹಾಸ ಸಂಶೋಧಕ ಡಾ. ರಾ.ಚಿ. ಢೇರೆ ಅವರ ಶಿವಾಜಿ ಮೂಲದ ಕುರಿತು ಶಿಖರ ಶಿಂಗಣಾಪುರಚಾ ಶಂಬು ಮಹಾದೇವ ಸಂಶೋಧನಾತ್ಮಕ ಕೃತಿಯನ್ನೇ ಡಾ. ಸರಜೂ ಕಾಟ್ಕರ್ ಶಿವಾಜಿ ಮೂಲ ಕನ್ನಡ ನೆಲ ರೂಪದಲ್ಲಿ ಕನ್ನಡಕ್ಕೆ ಪರಿಚಯಿಸಿದ್ದಾರೆ. ಶಿವಾಜಿ ಮೂಲದ ಕುರಿತು ಅದರಲ್ಲೂ ಮಹಾರಾಷ್ಟ್ರದಲ್ಲಿ ಸಾಕಷ್ಟು ವಿವಾದಗಳು ಇದ್ದವು. ... ಮತ್ತಷ್ಟು ಓದಿ
satish pagad ರಿಂದ ಆಗಸ್ಟ್ 24, 2009 11:47 AM ರಂದು ಪೋಸ್ಟ್ ಮಾಡಲಾಗಿದೆ #
ಬಿಜೆಪಿಯದ್ದೂ ಪಂಚ ಕ್ಷೇತ್ರಗಳಲ್ಲಿ ಸಾಧನೆ ಶೂನ್ಯ. ತನ್ನದೇ ಸರ್ಕಾರವಿದ್ದರೂ ಜನರ ಕೋಪಕ್ಕೆ ಗುರಿಯಾದ ಪಕ್ಷ. ಆಪರೇಷನ್ ಕಮಲಕ್ಕೆ ಜನರು ತಕ್ಕ ಉತ್ತರ ನೀಡಿದ್ದಾರೆ. ಆಪರೇಷನ್ ಗೆ ಒಳಗಾದ ಎರಡೂ ಕ್ಷೇತ್ರಗಳಲ್ಲಿ ಗೆಲ್ಲಲೇಬೇಕಾದ ಅನಿವಾರ್ಯತೆ ಆ ಪಕ್ಷಕ್ಕೆ ಇತ್ತು. ಅಲ್ಲಿ ಬಿಟ್ಟು ಬೇರೆಲ್ಲಿಯೋ ಗೆದ್ದಿದೆ. ... ಮತ್ತಷ್ಟು ಓದಿ
satish pagad ರಿಂದ ಆಗಸ್ಟ್ 22, 2009 10:51 AM ರಂದು ಪೋಸ್ಟ್ ಮಾಡಲಾಗಿದೆ #
ಸ್ವಾತಂತ್ರ್ಯ ಪೂರ್ವ ಕಾಲದಲ್ಲಿನ ಭಾರತೀಯ ಲೇಖಕ ಅಸದ್ ಮಂಟೋ ಬರೆದ ಕೆಲವು ಕಥೆಗಳಿವು. ಸಾದತ್ ಹಸನ್ ಮಂಟೋ ಬರೆದ ಕಥೆಗಳ ಪೈಕಿ ಕೋರ್ಟ್ ಮೆಟ್ಟಿಲು ಏರಿದ ಕಥೆಗಳನ್ನೇ ಬಹಿಷ್ಕೃತ ಕಥೆಗಳು ಎಂದು ಡಾ. ಸರಜೂ ಕಾಟ್ಕರ್ ಕನ್ನಡಕ್ಕೆ ಅನುವಾದಿಸಿದ್ದಾರೆ. ಇಂದಿನ ಸಾಮಾಜಿಕ ಸ್ಥಿತಿಗತಿಗೆ ಹೋಲಿಸಿದಲ್ಲಿ, ಈ ಕಥೆಗಳಲ್ಲಿನ ... ಮತ್ತಷ್ಟು ಓದಿ
satish pagad ರಿಂದ ಆಗಸ್ಟ್ 22, 2009 10:24 AM ರಂದು ಪೋಸ್ಟ್ ಮಾಡಲಾಗಿದೆ #
ದಲಿತ ಸಾಹಿತ್ಯ ಪ್ರಬುದ್ಧವಾಗಿ ಬೆಳೆದಿರುವುದು ನನಗೆ ತಿಳಿದ ಮಟ್ಟಿಗೆ ಮರಾಠಿಯಲ್ಲಿ ಮಾತ್ರ. ಐದು ಸಾವಿರ ವರುಷಗಳ ರೋಷ ಅವಮಾನಗಳು ಒಮ್ಮಿಂದೊಮ್ಮೆಲೆ ಜಲಪಾತದ ಪ್ರವಾಹೋಪಾದಿಯಲ್ಲಿ ಸಾಹಿತ್ಯ ಲೋಕಕ್ಕೆ ನುಗ್ಗಿತು. ಇಪ್ಪತ್ತು ವರ್ಷಗಳ ಅವಧಿಯಲ್ಲಿ ಮರಾಠಿಯಲ್ಲಿ ಸುಮಾರು 400ಕ್ಕೂ ಹೆಚ್ಚು ದಲಿತ ಸಾಹಿತ್ಯ ಪ್ರಕಟವಾಯಿತು. ... ಮತ್ತಷ್ಟು ಓದಿ
satish pagad ರಿಂದ ಆಗಸ್ಟ್ 21, 2009 2:00 AM ರಂದು ಪೋಸ್ಟ್ ಮಾಡಲಾಗಿದೆ #
ಕೆಲವು ದಿನಗಳ ಹಿಂದೆ ಬಾಗಲಕೋಟೆಯಲ್ಲಿ ಮುಕ್ತ ಮುಕ್ತ ಸಂವಾದ ಜರುಗಿತು. ಸಂವಾದ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕಿರುತೆರೆ ನಿರ್ದೇಶಕ ಟಿ.ಎನ್. ಸಿತಾರಾಮ್, ಹಳ್ಳಿಗಳು ಇಂದು ವೃದ್ಧಾಶ್ರಮಗಳು ಆಗುತ್ತಿವೆ ಎಂದು ಹೇಳಿದರು. ಅವರ ಮಾತಿನ ಹಿಂದೆ ಎಂತಹ ಸತ್ಯ ಅಡಗಿದೆ. ಎಲ್ಲ ಜಾಗತೀಕರಣದ ಪರಿಣಾಮವಾಗಿಯೋ ಅಥವಾ ಗ್ರಾಮೀಣ ... ಮತ್ತಷ್ಟು ಓದಿ
satish pagad ರಿಂದ ಆಗಸ್ಟ್ 21, 2009 1:22 AM ರಂದು ಪೋಸ್ಟ್ ಮಾಡಲಾಗಿದೆ #
ತಿರುವಳ್ಳುವರ್ ಪ್ರತಿಮೆ ಸ್ಥಾಪನೆ ಸಂಬಂಧಿಸಿದಂತೆ ಕನ್ನಡಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸುತ್ತಿರುವುದ... ಮತ್ತಷ್ಟು ಓದಿ
Nikki . ರಿಂದ ಆಗಸ್ಟ್ 7, 2009 5:44 PM ರಂದು ಪೋಸ್ಟ್ ಮಾಡಲಾಗಿದೆ #
ಕಾಮೆಂಟ್ ಹಾಕುವುದು ಹೇಗೆ, ಕನ್ನಡದಲ್ಲಿ ಟೈಪ್ ಮಾಡುವುದು ಹೇಗೆ, ದಯವಿಟ್ಟು ತಿಳಿಸಿಕೊಡಿ ಎಂಬ ಕುರಿತು ವೆಬ್‌ದುನಿಯಾದ ಹಲವಾರು ಓದುಗರು ಇತ್ತೀಚೆಗೆ ಇ-ಮೇಲ್ ಮುಖಾಂತರ, ದೂರವಾಣಿ ಮೂಲಕ ಮತ್ತು ಕಾಮೆಂಟ್ ಹಾಕುವೆಡೆಗಳಲ್ಲೆಲ್ಲಾ ಕೇಳಿದ್ದಾರೆ. ಈ ಕಾರಣಕ್ಕೆ ಓದುಗರು ತಪ್ಪಿಲ್ಲದೆ ಕನ್ನಡ ಟೈಪ್ ಮಾಡಲು ಅನುಕೂಲವಾಗಲು ಈ ... ಮತ್ತಷ್ಟು ಓದಿ
Avinash B. ರಿಂದ ಆಗಸ್ಟ್ 3, 2009 1:34 PM ರಂದು ಪೋಸ್ಟ್ ಮಾಡಲಾಗಿದೆ #
ಬದುಕಿ ಮತ್ತು ಬದುಕಲು ಬಿಡಿ ಎಂಬ ಅಮೂಲ್ಯ ಧ್ಯೇಯದಿಂದ ಬಾಳುತ್ತಿರುವವರು ಭಾರತೀಯರು. ಆದರೆ ಪಾಕಿಸ್ತಾನದೊಳಗಿರುವವರ ಮನಸ್ಥಿತಿಯನ್ನೇ ನೋಡಿ... ಭಾರತದಲ್ಲಿ ಇಷ್ಟೊಂದು ಮಂದಿಯನ್ನು ಕೊಂದರೂ ಕೂಡ ಯಾವುದೇ ಎಗ್ಗಿಲ್ಲದೆ, ನಮ್ಮೂರಲ್ಲಿ ನಡೀತಾ ಇರೋ ಹಿಂಸಾಚಾರದಲ್ಲಿ ಭಾರತದ ಕೈವಾಡವಿದೆ ಎಂದು ಏನೂ ಆಗದಂತೆ ... ಮತ್ತಷ್ಟು ಓದಿ
Avinash B. ರಿಂದ ಆಗಸ್ಟ್ 3, 2009 1:31 PM ರಂದು ಪೋಸ್ಟ್ ಮಾಡಲಾಗಿದೆ #
" ಒಳ್ಳೆ ಸಾಂಗ್ ಸೆಲೆಕ್ಟ್ ಮಾಡ್ಕೊಂಡಿದ್ರಿ. ಆದ್ರೆ ಟೋನ್ ಸ್ವಲ್ಪ ಇಂಪ್ರೂವ್ ಆಗ್ಬೇಕು. ಓವರಾಲ್ ಗುಡ್ ಫರ್ಫಾರ್ಮೆನ್ಸ್, ಆಲ್ ದಿ ಬೆಸ್ಟ್" ಇದು ನಮ್ಮ ಮಾನ್ಯ ಕನ್ನಡದ ತೀರ್ಪುಗಾರರು ಕನ್ನಡ ಚಾನೆಲ್‌ಗಳಲ್ಲಿ ಇತ್ತೀಚೆಗೆ ಹೆಚ್ಚಾಗಿರುವ ಸ್ಪರ್ಧಾ ಕಾರ್ಯಕ್ರಮಗಳಲ್ಲಿ ಆಡುವ ಮಾತು. ಈ ಮಾತಿನಲ್ಲಿ ಕನ್ನಡದ ಪದಗಳನ್ನು ... ಮತ್ತಷ್ಟು ಓದಿ
Nikki . ರಿಂದ ಜುಲೈ 31, 2009 1:00 PM ರಂದು ಪೋಸ್ಟ್ ಮಾಡಲಾಗಿದೆ #
ದಕ್ಷಿಣ ಕನ್ನಡದ ವಾಣಿಜ್ಯ ಬೆಳೆ ಅಡಿಕೆ. ಹೊರನಾಡಿಗೆ ಆರ್ಥಿಕ ಸುಭದ್ರ ಜಿಲ್ಲೆ ಎಂದು ಕಂಡು ಬಂದರೆ ಇಲ್ಲಿನ ಪರಿಸ್ಥಿತಿಯೇ ಬೇರೆ. ನೀರಿನ ಸಮಸ್ಯೆ, ವಿದ್ಯುತ್ ಸಮಸ್ಯೆ, ಕಾರ್ಮಿಕರ ಸಮಸ್ಯೆ, ಕೊಳೆರೋಗದ ಸಮಸ್ಯೆ ಹೀಗೆ ಸಮಸ್ಯೆಗಳ ಸುತ್ತವೇ ತತ್ತರಿಸುತ್ತಿರುವ ಈ ಸಮಯದಲ್ಲಿ ಇಲ್ಲಿನ ಕೃಷಿಕರಿಗೆ ಇನ್ನೊಂದು ... ಮತ್ತಷ್ಟು ಓದಿ
Swati Balthillaya ರಿಂದ ಜುಲೈ 20, 2009 9:15 PM ರಂದು ಪೋಸ್ಟ್ ಮಾಡಲಾಗಿದೆ #
ಕೈ ತುಂಬ ಇದ್ದಾಗ ಮನೆ ತುಂಬ ನೆಂಟರು... ಅನ್ನುವ ಜಗತ್ತಿನ ಸತ್ಯಕ್ಕೆ ನಾನೇ ಮೂಕ ಸಾಕ್ಷಿ. ಕೆಲವೇ ತಿಂಗಳ ಹಿಂದೆ ನಾನು ಸಮೃದ್ದಿಯಿಂದ ತುಂಬಿ ತುಳುಕುತ್ತಿದ್ದೆ. ಮೈತುಂಬ ಎಲೆಗಳು, ಬಳ್ಳಿಗಳು, ನನ್ನ ಸುತ್ತಮುತ್ತಲೂ ನನ್ನಷ್ಟೇ ಸಮೃದ್ದ ಬದುಕು ಇತ್ತು. ನನ್ನ ಜೀವದೊಳಗೆ ಹಕ್ಕಿಗಳ ಕಲರವಿತ್ತು. ಅಳಿಲು ಅರಣೆಯ ಸಹಿತ ... ಮತ್ತಷ್ಟು ಓದಿ
Swati Balthillaya ರಿಂದ ಜುಲೈ 16, 2009 7:37 PM ರಂದು ಪೋಸ್ಟ್ ಮಾಡಲಾಗಿದೆ #
ಇವರು ಎಲ್ಲಂರಂತಲ್ಲ ಮೈತುಂಬಾ ಮಣ್ಣು, ಹರಕಲು ಬಟ್ಟೆ, ಕೈಯಲ್ಲೊಂದು ಕೋಲು, ಕುರುಚಲು ಗಡ್ಡ, ಪಾದಕ್ಕೊಂದು ಪಾದರಕ್ಷೆ- ಹೀಗೆ ತನ್ನ ಭಯಾನಕ ವೇಷದೊಂದಿಗೆ ಕೊಕ್ಕಡ ಹಾಗೂ ನೆಲ್ಯಾಡಿ ಪೇಟೆಗಳನ್ನು ಸೂರ್ಯೋದಯದೊಂದಿಗೆ ಆರಂಭಿಸಿ ಸೂರ್ಯಾಸ್ತದವರೆಗೆ ಸುತ್ತಾಡುತ್ತಾರೆ. ರಾತ್ರಿಯಾದಂತೆ ಮಾಯ!ಇವರಿಗೆ ಕೆಸರು, ಮಣ್ಣು ಎಂದರೆ ... ಮತ್ತಷ್ಟು ಓದಿ
Swati Balthillaya ರಿಂದ ಜುಲೈ 10, 2009 10:29 PM ರಂದು ಪೋಸ್ಟ್ ಮಾಡಲಾಗಿದೆ #
1 2 3 4 5 6 ...
Welcome, Guest   [ Register | Sign In | Take a tour | Adult Filter: On ]
RSS | About Us | Feedback | Advertise with us

Terms of Services | Privacy Policy


(c) 2008 Webdunia.com