ಬ್ಲಾಗ್ಸ್ |
|
|
|
|
|
|
|
|
|
|
ದಯವಿಟ್ಟು ಹೃದಯದ ಕಾಯಿಲೆ ಇರುವವರು ನೋಡಬೇಡಿ...Crazy Break Dancer!! ಮತ್ತಷ್ಟು ಓದಿ
|
ಇವ್ನ ಡಾನ್ಸ್ ನೋಡಿ ನಂಗೇ ಸಾಕಾಯ್ತು ಮತ್ತಷ್ಟು ಓದಿ
|
|
|
ಇಂಟರ್ನೆಟ್ನಲ್ಲಿ ಇಂಟರ್ನೆಟ್ ಸಾಯುತ್ತೆ ಎಂಬ ಒಂದು ಸುದ್ದಿ ನೋಡಿ ದಂಗಾದೆ. ಏಕೆಂದರೆ ಈಗ ನೆಟ್ ಇಲ್ಲದೆ ನಮ್ಮ ಜೀವನವನ್ನು ಊಹಿಸಲು ಕಷ್ಟವಾಗಿದೆ.ಪರಿಣಿತರ ಪ್ರಕಾರ ವೆಬ್ 2.0 ನ ಪ್ರವೇಶದಿಂದ ಯುಟ್ಯೂಬ್ ಮತ್ತು ಸ್ಕೈಪೆಯಂತಹ ಅಧಿಕ ಬ್ಯಾಂಡ್ವಿಡ್ತ್-ಅಪ್ಲಿ... ಮತ್ತಷ್ಟು ಓದಿ
|
|
|
|
|
ಭವಿಷ್ಯವನ್ನು ನೆನೆಸಿಕೊಂಡರೆ ಖಂಡಿತ ಭಯವಾಗುತ್ತದೆ. ಅಂತಹ ಕರಾಳ ದಿನಗಳು ನಮಗರಿವಿಲ್ಲದಂತೆ ಘಟಿಸುತ್ತಿವೆ ಹಾಗೂ ಘಟಿಸುತ್ತದೆ. ಪರಿಣಾಮ ಮಾತ್ರ ಭೀಕರ.ಜಾಗತಿಕ ತಾಪಮಾನದಲ್ಲಾಗುತ್ತಿರುವ ಬದಲಾವಣೆಯ ಬಗ್ಗೆ ಜಗತ್ತಿನ ಎಲ್ಲಾ ವಿಜ್ಞಾನಿಗಳು ಕಳವಳವನ್ನು ವ್ಯಕ್ತಪಡಿಸುತ್ತಿರುವುದ... ಮತ್ತಷ್ಟು ಓದಿ
Nikki . ರಿಂದ ಮೇ 4, 2009 1:43 PM ರಂದು ಪೋಸ್ಟ್ ಮಾಡಲಾಗಿದೆ
#
|
ಗುಜರಾತ್ ಮತ್ತು ನರೇಂದ್ರ ಮೋದಿಯವರ ಬಗ್ಗೆ ಮೊದಲಿನಿಂದಲೂ ಓದಿ, ಹೆಮ್ಮೆ ಪಡುತ್ತಿದ್ದ ನನಗೆ ಸಾಕ್ಷಾತ್ ಗುಜರಾತ್ ದರ್ಶನ ಮಾಡುವ ಅವಕಾಶ ಇತ್ತೀಚೆಗೆ ಸಿಕ್ಕಿತ್ತು. ಮಾಧ್ಯಮಗಳಲ್ಲಿನ ಗುಜರಾತ್ ಮತ್ತು ನರೇಂದ್ರ ಮೋದಿಯವರ ಬಗೆಗಿನ ಪ್ರಚಾರವನ್ನು ಓದಿದ್ದ ನನಗೆ ಗುಜರಾತ್ ರಾಜ್ಯ ದೇಶಕ್ಕೆ ಮಾದರಿ ರಾಜ್ಯವೇನೋ ... ಮತ್ತಷ್ಟು ಓದಿ
Nikki . ರಿಂದ ಏಪ್ರಿಲ್ 7, 2009 4:25 PM ರಂದು ಪೋಸ್ಟ್ ಮಾಡಲಾಗಿದೆ
#
|
ಪ್ರತಿ ಬಾರಿಯೂ ಹೊಸ ವರುಷ ಬಂದಾಗ, ಮನದೊಳಗೆ ಹೊಸ ಭಾವ, ಹೊಸ ಆಶಾವಾದ ಚಿಗುರೊಡೆಯುತ್ತದೆ. ಪ್ರಕೃತಿ ದೇವಿಯು ಹೊಸ ಫಲಗಳೊಂದಿಗೆ ಮೈತುಂಬಿಕೊಂಡಂತೆ, ಚೈತ್ರದ ಆಗಮನಕ್ಕೆ ಪ್ರಕೃತಿ ಮಾತೆ ಪುಳಕಗೊಂಡಂತೆ.ಮತ್ತೆ ಬಂದಿದೆ ನವ ಯುಗ. ಪ್ರತೀ ಹೊಸ ಯುಗದ ಆದಿಯಲ್ಲಿ ನಾವು ಹೇಳೋದು "ಕಳೆದ ವರ್ಷ ತೀರಾ ಚಿಂತಾಜನಕವಾಗಿತ್ತು. ... ಮತ್ತಷ್ಟು ಓದಿ
Avinash B. ರಿಂದ ಮಾರ್ಚ್ 26, 2009 8:36 PM ರಂದು ಪೋಸ್ಟ್ ಮಾಡಲಾಗಿದೆ
#
|
ಕಾಸರಗೋಡು ಸಿಟಿಯಲ್ಲಿರುವ ನನ್ನ ದೊಡ್ಡಮ್ಮನ ಮನೆಗೆ ಹೋದ ದಿನ. ಅಂದು ಅನಿವಾರ್ಯವಾಗಿ ಅಲ್ಲಿ ಉಳಕೊಳ್ಳಬೇಕಾಗಿ ಬಂದಿದ್ದರೂ ಅದೇಕೋ ಹಳ್ಳಿಯಲ್ಲಿರುವ ನನ್ನ ಮನೆಯಲ್ಲಿ ಆರಾಮವಾಗಿ ಮಲಗಿ ನಿದ್ದೆ ಹೋಗುವ ನನಗೆ ಅಲ್ಲಿನ ದೊಡ್ಡ ದೊಡ್ಡ ಸೊಳ್ಳೆ, ವಾಹನಗಳ ಗದ್ದಲದಿಂದ ಮಧ್ಯರಾತ್ರಿಯ ವರೆಗಂತೂ ನಿದ್ದೆ ಬರಲಿಲ್ಲ. ಆಮೇಲೆ ... ಮತ್ತಷ್ಟು ಓದಿ
rashmi pai ರಿಂದ ಮಾರ್ಚ್ 8, 2009 9:47 PM ರಂದು ಪೋಸ್ಟ್ ಮಾಡಲಾಗಿದೆ
#
|
 ನಮ್ಮ ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ನಾಯಕತ್ವದ ಅವಶ್ಯಕತೆಯನ್ನು ನೀಗಿಸಿದ ರಾಷ್ಟ್ರಪಿತನ ಪೂರ್ಣ ಪ್ರಮಾಣದ ಆಸ್ತಿಯನ್ನು ಹರಾಜಿನಲ್ಲಿ ನಮ್ಮ ಕನ್ನಡಿಗ ವಿಜಯ ಮಲ್ಯರವರು ತನ್ನದಾಗಿಸಿಕೊಂಡಿರುವುದ... ಮತ್ತಷ್ಟು ಓದಿ
|
 ಏನಾಗಿದೆ ಸರ್ ಇವರಿಗೆ, ಲಾಹೋರ್ ದಾಳಿಯಾದ ಕೆಲವೇ ಗಂಟೆಯಲ್ಲಿ ಏನೂ ಎತ್ತ ಎಂದು ಗಮನಿಸದೆ ಪಾಕಿಸ್ತಾನ್ದ ಆಂತರಿಕ ಮಂತ್ರಿ ರೆಹಮಾನ್ ಮಲಿಕ್ರವರು ಹೇಳ್ತಾರೆ "ದಾಳಿಯಲ್ಲಿ ವಿದೇಶಿ ಕೈವಾಡವಿದೆ." ಎಂದು. ಅಷ್ಟು ಬೇಗ, ನಿಖರವಾಗಿ ತನಿಖೆ ಮಾಡುವಷ್ಟು ಬೆಳೆದಿದೆಯೇ ಪಾಕಿಸ್ತಾನ್? ಅಥವಾ ಈ ದಾಳಿಯು ಪಾಕ್ಗೆ ಮೊದಲೇ ... ಮತ್ತಷ್ಟು ಓದಿ
|
ಇದು ನಿಮ್ಮ ಜೀವನದಲ್ಲಿ ಬದಲಾವಣೆಯನ್ನು ತರುತ್ತದೆ (ಕನಿಷ್ಠ ನೀವು ಸಂದರ್ಭಕ್ಕೆ ಪ್ರತಿಕ್ರಿಯಿಸುವ ವಿಧಾನದಲ್ಲಾದರೂ).ಇದು ಯಾವ ನಿಯಮವಾಗಿದೆ? .....ಜೀವನದ ಶೇಕಡಾ 10 ಭಾಗವು ಜೀವನದಲ್ಲಿ ನಿಮಗೇನಾಗುತ್ತದೆ ಎನ್ನುವುದನ್ನು ಅವಲಂಬಿಸಿದೆ. 90 ಶೇಕಡಾ ಭಾಗವು ನೀವು ಹೇಗೆ ಪ್ರತಿಕ್ರಿಯಿಸುತ್ತೀರೆಂ... ಮತ್ತಷ್ಟು ಓದಿ
Nikki . ರಿಂದ ಮಾರ್ಚ್ 5, 2009 2:40 PM ರಂದು ಪೋಸ್ಟ್ ಮಾಡಲಾಗಿದೆ
#
|
"ಬಿಜೆಪಿಯ ಆಪರೇಷನ್ ಕಮಲದಲ್ಲಿ ಡಿ.ಕೆ.ಶಿವಕುಮಾರ್ ಕೈವಾಡವಿದೆ. ಅವರ ದೌರ್ಜನ್ಯವನ್ನು ನಾನು ಸಹಿಸುವುದಿಲ್ಲ. ಅವರು ತೋಡಿದ ಹೊಂಡಕ್ಕೆ ಅವರೇ ಬೀಳಲಿದ್ದಾರೆ." ಎಂದು ತೇಜಸ್ವಿನಿ ಶ್ರೀರಮೇಶ್ ಹೇಳುತ್ತಾರೆ. ಇದು ರಾಜಕೀಯ ಗುರುವಿಗೆ ಆಡುವ ಮಾತೇ ಸರ್? ಅಷ್ಟಕ್ಕು ಅವರು ರಾಜಕೀಯದ ವರ್ಣಾಮಾಲೆಯನ್ನು ಕಲಿತಂತೆ ... ಮತ್ತಷ್ಟು ಓದಿ
|
ಜಗತ್ತಿಗೆ ತಾನು ಭಯೋತ್ಪಾದಕ ರಾಷ್ಟ್ರವೆಂದು ಮತ್ತೊಮ್ಮೆ ಪಾಕಿಸ್ತಾನ ಸಾಬೀತುಪಡಿಸಿದೆ. ಶ್ರೀಲಂಕಾ ಕ್ರಿಕೆಟಿಗರ ಮೇಲಿನ ಭಯೋತ್ಪಾದಕ ದಾಳಿಯು ಪಾಕಿಸ್ತಾನ ಸುರಕ್ಷಿತವಲ್ಲದ ರಾಷ್ಟ್ರವೆಂದು ಸಾಬೀತುಪಡಿಸುವದರ ಜೊತೆಗೆ ಭಯೋತ್ಪಾದಕರ ಕೇಂದ್ರ ಸ್ಥಾನ ಎಂಬುದನ್ನು ಜಗತ್ತಿಗೆ ಎತ್ತಿ ತೋರಿಸಿದೆ. ಮುಂಬೈ ದಾಳಿಯ ನಂತರ ... ಮತ್ತಷ್ಟು ಓದಿ
Nikki . ರಿಂದ ಮಾರ್ಚ್ 4, 2009 1:06 PM ರಂದು ಪೋಸ್ಟ್ ಮಾಡಲಾಗಿದೆ
#
|
ಲೋಕಸಭಾ ಚುನಾವಣಾ ದಿನಾಂಕ ಹತ್ತಿರ ಬರುತ್ತಿದ್ದಂತೆಯೇ ಕಣಕ್ಕೆ ರಂಗೇರತೊಡಗಿದೆ. ಎಲ್ಲಾ ಪಕ್ಷಗಳೂ ಅಭ್ಯರ್ಥಿಗಳ ಆಯ್ಕೆ ಕುರಿತಂತೆ ಲೆಕ್ಕಾಚಾರದಲ್ಲಿ ತೊಡಗಿದ್ದರೂ, ಸಂಭಾವ್ಯ ಅಭ್ಯರ್ಥಿಗಳು ಹಾಗೂ ಫಲಿತಾಂಶದ ಕುರಿತಂತಿನ ವಿಶ್ಲೇಷಣೆ ಇಲ್ಲಿದೆ. ಮೊದಲು ಹೆಸರಿಸಿರುವುದು ಕ್ಷೇತ್ರವಾರು ಕಾಂಗ್ರೆಸ್ ಸಂಭಾವ್ಯ ... ಮತ್ತಷ್ಟು ಓದಿ
Nikki . ರಿಂದ ಮಾರ್ಚ್ 2, 2009 3:34 PM ರಂದು ಪೋಸ್ಟ್ ಮಾಡಲಾಗಿದೆ
#
|
|
|