More than 1 million Videos, Photos, Blogs And Music.
ಬ್ಲಾಗ್ಸ್
1 2 3 4 5 6 ...
ಕಾಲೇಜು ಜೀವನದಲ್ಲಿ ನನ್ನ ಮತ್ತು ಆಕೆಯ ನಡುವಿನ ಸಂಪರ್ಕ ಅಷ್ಟೇನು ಮಹತ್ವದ್ದಾಗಿರದಿದ್ದರೂ ನನ್ನ ಉದ್ಯೋಗ ಜೀವನದಲ್ಲಿ ಆಕೆಯೊಂದಿಗಿನ ನನ್ನ ಒಡನಾಟ ಮರೆಯಲಸಾಧ್ಯ. ಸೀಮಿತ ದಿನಗಳ ಕಾಲದ ನಮ್ಮ ಒಡನಾಟವಾದರೂ ಮಹತ್ವಕಾಂಕ್ಷೆಗಳ ವಿಚಾರ, ಒಮ್ಮೊಮ್ಮೆ ಹಾಗೆ ಗಂಭೀರ, ಮತ್ತೊಮ್ಮೆ ಮುನಿಸು, ಒಂದಿಷ್ಟು ಕುಚೇಷ್ಟೇ, ಪ್ರೀತಿ, ... ಮತ್ತಷ್ಟು ಓದಿ
Swati Balthillaya ರಿಂದ ಡಿಸೆಂಬರ್ 16, 2008 11:59 AM ರಂದು ಪೋಸ್ಟ್ ಮಾಡಲಾಗಿದೆ #
ಭಾವನೆಗಳೇ ಇಲ್ಲದ ಜನಗಳವರು ಎಂದು ತಿಳಿದುಅವರುಗಳನ್ನು ತೊರೆದು, ಹೊಸ ಜೀವನ ನಡೆಸಲೆಂದು ಇಲ್ಲಿ, ಈ ಜನಗಳ ಮಧ್ಯೆ ಬಂದೆನು.ನನ್ನೊಳಗಿನ ಭಾವನೆಗಳಿಗೆ ಬೆಲೆ ಸಿಗುವುದೇ ಎಂದು ಬಹುದೂರದ ಈ ನಾಡಿನಲ್ಲಿ ಪರಿತಪಿಸಿದೆನು.ಭಾವನೆಗಳ... ಮತ್ತಷ್ಟು ಓದಿ
Swati Balthillaya ರಿಂದ ಡಿಸೆಂಬರ್ 4, 2008 4:26 PM ರಂದು ಪೋಸ್ಟ್ ಮಾಡಲಾಗಿದೆ #
ಅದೊಂದು ಶನಿವಾರ, ನನಗೆ ಯಾವುದೋ ಕಾರಣಕ್ಕೆ ಕಾಲೇಜಿಗೆ ರಜೆ ಸಾರಲಾಗಿತ್ತು. ನನ್ನ ಅಮ್ಮ ಸಂಗೀತ ಶಿಕ್ಷಕಿಯಾಗಿದ್ದ ಕಾರಣ ಶನಿವಾರದ ದಿನ ಅವರು ನೆಲ್ಯಾಡಿಯಲ್ಲಿ ಸಂಗೀತ ತರಗತಿ ನಡೆಸುತ್ತಿದ್ದರು. ಎಂದಿನಂತೆ ಅಮ್ಮ ಮಧ್ಯಾಹ್ನದ ವೇಳೆ ಹೊರಟು ಹೋದರು, ನಂತರ ನಾನು ಮತ್ತು ಅಪ್ಪ ಮಾತ್ರ ಮನೆಯಲ್ಲಿ ಇದ್ದೆವು ... ಮತ್ತಷ್ಟು ಓದಿ
Swati Balthillaya ರಿಂದ ಅಕ್ಟೋಬರ್ 29, 2008 12:08 PM ರಂದು ಪೋಸ್ಟ್ ಮಾಡಲಾಗಿದೆ #
ನಮ್ಮ ಬ್ಯಾಂಗಲೊರ್, ನಮ್ಮ ಸಿಲಿಕಾನ್ ಸಿಟಿ ಈಗ ನ್ಯಾನೋ ಸಿಟಿಯಾಗಿದೆ. ಉಪರಾಷ್ಟ್ರಪತಿ ಎಂ. ಹಮೀದ್ ಅನ್ಸಾರಿ, ರಾಜ್ಯಪಾಲ ರಾಮೇಶ್ವರ ಠಾಕೂರ್, ಪ್ರಧಾನ ಮಂತ್ರಿಗಳ ವಿಜ್ಞಾನ ಸಲಹಾ ಮಂಡಳಿ ಅಧ್ಯಕ್ಷ ಪ್ರೊ ಸಿ.ಎನ್.ರಾವ್ ಸೇರಿದಂತೆ ಹಲವು ಮುಖಂಡರು ಬೆಂಗಳೂರು ಭಾರತದ ನ್ಯಾನೋ ಸಿಟಿ ಘೋಷಿಸಿದ್ದಾರೆ. ಈ ಸುದ್ಧಿಯನ್ನು ... ಮತ್ತಷ್ಟು ಓದಿ
Deepak Madhyastha ರಿಂದ ಡಿಸೆಂಬರ್ 16, 2008 5:14 PM ರಂದು ಪೋಸ್ಟ್ ಮಾಡಲಾಗಿದೆ #
ಬೆಂಗಳೂರಿಗೆ ಮತ್ತೆ ಹೋಗಬೇಕಾದ ಅನಿವಾರ್ಯತೆ ಬಂದಿತ್ತು. ಮೊನ್ನೆ ತಾನೇ ಹೋಗಿ ಬಂದೆ. ಈ ಬೆಂಗಳೂರು ಮತ್ತು ಅದಕ್ಕೆ ಸಂಬಂಧಿಸಿದಂತೆ ಆಪ್ತೇಷ್ಟರೊಂದಿಗೆ ಆಗಾಗ ವಿತಂಡ ವಾಡ ನಡೆಯುತ್ತಲೇ ಇರುತ್ತದೆ. ಬೆಂಗಳೂರಿನ ವಿರೋಧಿ ಸಂಘದಲ್ಲಿ ನಾನು. ಯಾಕೋ ಗೊತ್ತಿಲ್ಲ. ಕಾರಣಗಳು ಹಲವಾರು. ನಮ್ಮ ಕರ್ನಾಟಕದ ರಾಜಧಾನಿ ಎಂಬ ... ಮತ್ತಷ್ಟು ಓದಿ
Nikki . ರಿಂದ ಅಕ್ಟೋಬರ್ 3, 2008 4:27 PM ರಂದು ಪೋಸ್ಟ್ ಮಾಡಲಾಗಿದೆ #
ಮನಸೇ ಬದುಕು ನಿನಗಾಗಿ ಬವಣೆ ನಿನಗಾಗಿನನ್ನ ಪ್ರೀತಿಯೇ ಸುಳ್ಳಾದರೆ ಜಗವೆಲ್ಲ ಸುಳ್ಳು ಅಲ್ಲವೇ...ಮನಸೇ ನಾ ಏನೇ ಮಾಡಿದರೂ ನಿನ್ನ ಪ್ರೀತಿಗಲ್ಲವೇಮನಸೇ ಮನಸಾ ಕ್ಷಮಿಸೇ....!!!!ಹೌದು, ನನ್ನ ಸೃಷ್ಟಿ ಪ್ರತಿ ಕ್ಷಣ ಈ ಹಾಡನ್ನು ಗುನುಗುತ್ತಾ ಇದ್ದಳು. ಈ ಹಾಡೇ ಆಕೆಯ ಜೀವನದ ಎಸಳೋ ಅನ್ನುವ ರೀತಿ ನಡೆದು ... ಮತ್ತಷ್ಟು ಓದಿ
Swati Balthillaya ರಿಂದ ಜೂನ್ 20, 2009 8:19 PM ರಂದು ಪೋಸ್ಟ್ ಮಾಡಲಾಗಿದೆ #
ಅಂದು ಭಾನುವಾರ, ಎಲ್ಲರಿಗೆ ವಾರದ ರಜಾದಿನ ಆದರೆ, ನಮ್ಮದು ವಾರದ ಬಟ್ಟೆ ಒಗೆಯುವ ದಿನ. ಸಮಯ, ಮನಸ್ಸು ಇದ್ದರೆ ಅಲ್ಲಿ-ಇಲ್ಲಿ ಅಲೆದಾಟ. ಇದು ನಮ್ಮ ಭಾನುವಾರ. ಈ ದಿನ ಬೆಳಿಗ್ಗೆ ಬಟ್ಟೆ ಒಗೆದು, ಸಂಜೆ ಮರಿನಾ ಬೀಚಿಗೆ ಹೋಗುಲು ಯೋಜನೆ ರೂಪಿಸಿದೆವು.ಬೆಳಿಗ್ಗೆ ಬಟ್ಟೆ ಒಗೆದೆವು, ಹೀಗೆ ಒಂದು ಚಿಕ್ಕ ವಿಶ್ರಾಂತಿ ಪಡೆಯುವ ... ಮತ್ತಷ್ಟು ಓದಿ
Deepak Madhyastha ರಿಂದ ಸೆಪ್ಟೆಂಬರ್ 23, 2008 12:35 PM ರಂದು ಪೋಸ್ಟ್ ಮಾಡಲಾಗಿದೆ #
ಆಕಸ್ಮಿಕವಾಗಿ ನನ್ನೆಡೆಗೆ ಬೀಸಿದ ಗಾಳಿಮತ್ತೆ ನನ್ನ ಬಿಟ್ಟು ಎತ್ತಕಡೆಯೂ ಹೋಗಲಿಲ್ಲಮೊದಮೊದಲು ನಾನದನ್ನು ತಂಗಾಳಿ ಎಂದು ಆಸ್ವಾದಿಸಿದೆನು, ಹುಚ್ಚೆದ್ದು ಕುಣಿದೆನುನನಗಾಗ ಉಳಿದ ಪ್ರಾಪಂಚಿಕ ಅರಿವಿರಲಿಲ್ಲಆದರೆ ಮುಂದೊಂದು ದಿನ ಅದೇ ಗಾಳಿ ಬಿರುಗಾಳಿಯಾಗಿ ನನ್ನನ್ನೇ ಸರ್ವನಾಶಗೊಳಿಸೀತು ಎಂಬ ಸಣ್ಣ ಕಲ್ಪನೆಯೂ ನನಗೆ ... ಮತ್ತಷ್ಟು ಓದಿ
Swati Balthillaya ರಿಂದ ಡಿಸೆಂಬರ್ 26, 2008 5:28 PM ರಂದು ಪೋಸ್ಟ್ ಮಾಡಲಾಗಿದೆ #
ಅದೊಂದು ಹುಚ್ಚು ನನಗೆ. ನಿರಾಳ ರಾತ್ರಿಗಳಲ್ಲಿ ನೇತ್ರಾವತಿಯ ದಂಡೆಯಲ್ಲೋ, ಕುಮಾರಧಾರೆಯ್ ಪಕ್ಕದಲ್ಲೋ, ಕುಳಿತು ಬೆಳ್ಳಬೆಳ್ಳನೆ ಚಂದಿರನನ್ನು ಕ್ಣ್ತುಂಬಾ ತೊಂಬಿಕೊಳ್ಳೋದು. ಮೊದಲೆಲ್ಲಾ ಅಲ್ಲಿ ಏನೇನೋ ಕನಸುಗಳು ಹುಟ್ಟಿಕೊಳ್ಳುತ್ತಿದ್ದವ... ಮತ್ತಷ್ಟು ಓದಿ
Preetham Kumar Kemmayi ರಿಂದ ಡಿಸೆಂಬರ್ 22, 2007 9:00 PM ರಂದು ಪೋಸ್ಟ್ ಮಾಡಲಾಗಿದೆ #
ತಮ್ಮ ಆಡಳಿತ ಆವಧಿಯಲ್ಲಿ ಹಿಂದೂಗಳ ಪವಿತ್ರ ಸ್ಥಾನವಾದ ದತ್ತ ಪೀಠದ ಬಗ್ಗೆ ಕಿಂಚಿತ್ತು ಕಾಳಜಿಯನ್ನು ವಹಿಸದ ವಿರೋಧ ಪಕ್ಷವು ಇದೀಗ ಬಿಜೆಪಿ ಆಡಳಿತವಿರುವ ರಾಜ್ಯ ಸರಕಾರ ಹಾಗೂ ಮಂಗಳೂರು ಪ್ರದೇಶಗಳಲ್ಲಿ ತಮ್ಮ ಪುಕ್ಸಟ್ಟೆ ಸಾಂತ್ವಾನದ ಡೊಂಬರಾಟವನ್ನು ಆರಂಭಿಸಿದೆ. ತಾನೊಬ್ಬ ಹಿಂದೂ, ಹಿಂದೂಗಳ ... ಮತ್ತಷ್ಟು ಓದಿ
Swati Balthillaya ರಿಂದ ಸೆಪ್ಟೆಂಬರ್ 17, 2008 11:54 AM ರಂದು ಪೋಸ್ಟ್ ಮಾಡಲಾಗಿದೆ #
ಚೆನ್ನೈನಲ್ಲಿ ಒಂದು ವರ್ಷ ದುಡಿದು ಇದೀಗ ಬೆಂಗಳೂರಿಗೆ ಬಂದಿದ್ದೇನೆ. ಅಲ್ಲಿನ ಉರಿಬಿಸಿಲಿಗೆ ಬೆವರು ಸುರಿಸಿ, ಸದ್ಯ ಬೆಂಗಳೂರಿನ ಚುಮು ಚುಮು ಚಳಿಗೆ ಮನಸಂತೂ ಪುಳಕಿತಗೊಂಡಿದೆ. ಆದ್ರೆ ಈ ಟ್ರಾಫಿಕ್ ಜಾಮ್ ನಲ್ಲಂತೂ ಮನಸ್ಸು ಬೇಜಾರಾಗಿ ಬಿಟ್ಟಿದೆ ಮಾರಾಯ್ರೆ. ಏನು ಮಾಡಲಿ? ಅದನ್ನಂತೂ ಯಾರಿಗೂ ತಪ್ಪಿಸಲು ... ಮತ್ತಷ್ಟು ಓದಿ
rashmi pai ರಿಂದ ಸೆಪ್ಟೆಂಬರ್ 27, 2008 1:38 PM ರಂದು ಪೋಸ್ಟ್ ಮಾಡಲಾಗಿದೆ #
ಜರ್ಮನಿಯ ಬಾನ್‌ನಲ್ಲಿ ಸಂಘಟಿಸಿದ ವಿಶ್ವ ಚಾಂಪಿಯನ್‌ಶಿಪ್‌ನ ಹನ್ನೊಂದನೇ ಪಂದ್ಯದಲ್ಲಿ ವ್ಲಾಡಿಮೀರ್ ಕ್ರಾಮ್ನಿಕ್ ವಿರುದ್ಧದ ಡ್ರಾ ಸಾಧಿಸಿದ ಭಾರತದ ಗ್ರ್ಯಾಂಡ್‌ಮಾಸ್ಟರ್ ವಿಶ್ವನಾಥನ್ ಆನಂದ್ ಮತ್ತೆ ವಿಶ್ವ ಚೆಸ್ ಚಾಂಪಿಯನ್ ಆದರು, ಇದು ಸೇರಿ ಅವರು ಒಟ್ಟು ನಾಲ್ಕು ಸಲ ವಿಶ್ವ ಚೆಸ್ ಚಾಂಪಿಯನ್ ... ಮತ್ತಷ್ಟು ಓದಿ
Deepak Madhyastha ರಿಂದ ಅಕ್ಟೋಬರ್ 31, 2008 12:49 PM ರಂದು ಪೋಸ್ಟ್ ಮಾಡಲಾಗಿದೆ #
ಗುಜರಾತ್ ಮತ್ತು ನರೇಂದ್ರ ಮೋದಿಯವರ ಬಗ್ಗೆ ಮೊದಲಿನಿಂದಲೂ ಓದಿ, ಹೆಮ್ಮೆ ಪಡುತ್ತಿದ್ದ ನನಗೆ ಸಾಕ್ಷಾತ್ ಗುಜರಾತ್ ದರ್ಶನ ಮಾಡುವ ಅವಕಾಶ ಇತ್ತೀಚೆಗೆ ಸಿಕ್ಕಿತ್ತು. ಮಾಧ್ಯಮಗಳಲ್ಲಿನ ಗುಜರಾತ್ ಮತ್ತು ನರೇಂದ್ರ ಮೋದಿಯವರ ಬಗೆಗಿನ ಪ್ರಚಾರವನ್ನು ಓದಿದ್ದ ನನಗೆ ಗುಜರಾತ್ ರಾಜ್ಯ ದೇಶಕ್ಕೆ ಮಾದರಿ ರಾಜ್ಯವೇನೋ ... ಮತ್ತಷ್ಟು ಓದಿ
Nikki . ರಿಂದ ಏಪ್ರಿಲ್ 7, 2009 4:25 PM ರಂದು ಪೋಸ್ಟ್ ಮಾಡಲಾಗಿದೆ #
ವಿವೇಚನೆಯಿಲ್ಲದ ಒಂದೊಂದು ನಡೆಯೂ ದೊಡ್ಡ ದುರಂತಗಳನ್ನು ಸೃಷ್ಟಿಸಬಹುದು. ಅದರಲ್ಲೂ ಸರಕಾರ ತೆಗೆದುಕೊಳ್ಳುವ ನಿಧಾ೯ರಗಳು ಇಡೀ ಸಾಮಾಜಿಕ ವ್ಯವಸ್ಥೆಯ ಮೇಲೆ ಪರಿಣಾಮ ಬೀರಬಹುದು. ಪ್ರಸಿದ್ಧ ಕ್ಷೇತ್ರ ಗೋಕಣ೯ವನ್ನು ಶ್ರೀರಾಮಚಂದ್ರಾಪುರ ಮಠಕ್ಕೆ ಒಪ್ಪಿಸುವ ನಿಧಾ೯ರ ತೆಗೆದುಕೊಂಡಾಗಲೇ ವಿಭಜನೆಯ ಕರಾಳ ಛಾಯೆ ಮೂಡಿತ್ತು. ... ಮತ್ತಷ್ಟು ಓದಿ
Preetham Kumar Kemmayi ರಿಂದ ಸೆಪ್ಟೆಂಬರ್ 1, 2008 4:40 PM ರಂದು ಪೋಸ್ಟ್ ಮಾಡಲಾಗಿದೆ #
ಬಾಳ ನೌಕೆಯೇರಿ ವಿಹರಿಸುವಾಗ ಅನೇಕ ಭಾರಿ ಸುಳಿವುಗಳು ಕಾಣಸಿಗುವುದು ಸಹಜ. ಸಾಗರದ ನೀರಿನ ಜೊತೆ ಸಾಗುವಾಗ ತಾನೇ ಅಲೆಗಳ ಅಬ್ಬರಗಳ ಪರಿಚಯವಾಗುವುದು. ಅದೂ ಅಲ್ಲದೆ ಅವುಗಳ ಸಾಮರ್ಥ್ಯವೇನೆಂಬುದನ್ನು ತಿಳಿಯಲು ಸಾಧ್ಯ. ಅವುಗಳಿಂದ ನಮ್ಮನ್ನು ( ನಮ್ಮ ಬಾಳನ್ನು ) ನಾವು ಯಾವ ರೀತಿಯಾಗಿ ಅಚ್ಚುಕಟ್ಟಾಗಿ ನಿಭಾಯಿಸಿಕೊಂಡು ... ಮತ್ತಷ್ಟು ಓದಿ
Swati Balthillaya ರಿಂದ ಜುಲೈ 25, 2008 11:17 AM ರಂದು ಪೋಸ್ಟ್ ಮಾಡಲಾಗಿದೆ #
ಇವರು ಎಲ್ಲಂರಂತಲ್ಲ ಮೈತುಂಬಾ ಮಣ್ಣು, ಹರಕಲು ಬಟ್ಟೆ, ಕೈಯಲ್ಲೊಂದು ಕೋಲು, ಕುರುಚಲು ಗಡ್ಡ, ಪಾದಕ್ಕೊಂದು ಪಾದರಕ್ಷೆ- ಹೀಗೆ ತನ್ನ ಭಯಾನಕ ವೇಷದೊಂದಿಗೆ ಕೊಕ್ಕಡ ಹಾಗೂ ನೆಲ್ಯಾಡಿ ಪೇಟೆಗಳನ್ನು ಸೂರ್ಯೋದಯದೊಂದಿಗೆ ಆರಂಭಿಸಿ ಸೂರ್ಯಾಸ್ತದವರೆಗೆ ಸುತ್ತಾಡುತ್ತಾರೆ. ರಾತ್ರಿಯಾದಂತೆ ಮಾಯ!ಇವರಿಗೆ ಕೆಸರು, ಮಣ್ಣು ಎಂದರೆ ... ಮತ್ತಷ್ಟು ಓದಿ
Swati Balthillaya ರಿಂದ ಜುಲೈ 10, 2009 10:29 PM ರಂದು ಪೋಸ್ಟ್ ಮಾಡಲಾಗಿದೆ #
ಮರೀನಾ ಬೀಚ್‌ಗೆ ಹೋಗುವುದು ನನ್ನ ಮೆಚ್ಚಿನ ಹವ್ಯಾಸಗಳಲ್ಲೊಂದು. ಈಗಿನ ಕಾರ್ಯದೊತ್ತಡಗಳ ನಡುವೆ ಮರಿನಾವನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂಬ ಪ್ರಶ್ನೆ ಕಾಡಿದ್ದು ನಿಜವಾದರೂ, ಹೋಗಲಿ ಮುಂದಿನ ವಾರ ಹೋದರಾಯಿತು ಎಂದು ಸಮಾಧಾನ ಪಟ್ಟುಕೊಂಡಿದ್ದೆ. ಕಳೆದ ವಾರ ನನಗೆ ತಡೆಯಾದದ್ದು ಈ ಓಂ ಶಾಂತಿ ಓಂ. ನನ್ನ ಮಿತ್ರ ... ಮತ್ತಷ್ಟು ಓದಿ
Nikki . ರಿಂದ ಡಿಸೆಂಬರ್ 13, 2007 6:56 PM ರಂದು ಪೋಸ್ಟ್ ಮಾಡಲಾಗಿದೆ #
ಈ ಮನಸೇ ಹೀಗೆ ಒಮ್ಮೊಮ್ಮೆ ನಗುತ್ತಿರುತ್ತದೆ, ಒಮ್ಮೊಮ್ಮೆ ಅಳುತ್ತಿರುತ್ತದೆ, ಸತ್ಯ-ಸುಳ್ಳುಗಳ ಪರಾಕಾಷ್ಟೆಯ ಎದುರುಅರಿವಿಲ್ಲದಂತೆಯೇ ಸುಮ್ಮನಿದ್ದು ಬಿಡುತ್ತದೆ.ಆದರೆ, ಹೃದಯಾ.................. ಮತ್ತಷ್ಟು ಓದಿ
Swati Balthillaya ರಿಂದ ಸೆಪ್ಟೆಂಬರ್ 20, 2008 8:53 AM ರಂದು ಪೋಸ್ಟ್ ಮಾಡಲಾಗಿದೆ #
ದುಬಾರಿ ಕಾರುಗಳಿಗೆ "ಟಾಟಾ" ಹೇಳಿದ ಟಾಟಾದ ನ್ಯಾನೊ ಯೋಜನೆ ಬಹಳ ವಿವಾದದ ನಂತರ ಈಗ ಪಶ್ಚಿಮ ಬಂಗಾಳಕ್ಕೆ "ಟಾಟಾ" ಹೇಳಿದೆ. ಇದನ್ನೇ ನಿರೀಕ್ಷಿಸುತ್ತಿದ್ದವರಂ... ಮತ್ತಷ್ಟು ಓದಿ
Deepak Madhyastha ರಿಂದ ಅಕ್ಟೋಬರ್ 9, 2008 9:37 AM ರಂದು ಪೋಸ್ಟ್ ಮಾಡಲಾಗಿದೆ #
ಏನಾಗಿದೆ ಸರ್ ಇವರಿಗೆ, ಲಾಹೋರ್ ದಾಳಿಯಾದ ಕೆಲವೇ ಗಂಟೆಯಲ್ಲಿ ಏನೂ ಎತ್ತ ಎಂದು ಗಮನಿಸದೆ ಪಾಕಿಸ್ತಾನ್‌ದ ಆಂತರಿಕ ಮಂತ್ರಿ ರೆಹಮಾನ್ ಮಲಿಕ್‌ರವರು ಹೇಳ್ತಾರೆ "ದಾಳಿಯಲ್ಲಿ ವಿದೇಶಿ ಕೈವಾಡವಿದೆ." ಎಂದು. ಅಷ್ಟು ಬೇಗ, ನಿಖರವಾಗಿ ತನಿಖೆ ಮಾಡುವಷ್ಟು ಬೆಳೆದಿದೆಯೇ ಪಾಕಿಸ್ತಾನ್? ಅಥವಾ ಈ ದಾಳಿಯು ಪಾಕ್‌ಗೆ ಮೊದಲೇ ... ಮತ್ತಷ್ಟು ಓದಿ
Deepak Madhyastha ರಿಂದ ಮಾರ್ಚ್ 6, 2009 5:15 PM ರಂದು ಪೋಸ್ಟ್ ಮಾಡಲಾಗಿದೆ #
1 2 3 4 5 6 ...
Welcome, Guest   [ Register | Sign In | Take a tour | Adult Filter: On ]
RSS | About Us | Feedback | Advertise with us

Terms of Services | Privacy Policy


(c) 2008 Webdunia.com