ಬ್ಲಾಗ್ಸ್ |
|
|
ಯಾವುದೇ ಕೆಲಸ ಕಷ್ಟ ಅಲ್ಲ, ಗೊತ್ತಿದೆಯಾ? ಒಪ್ಪಿಸಿದ ಕೆಲಸದ ಬಗೆಗಿನ ಮನೋಭಾವ ಬದಲಾಗಬೇಕಷ್ಟೆ...ಉದಾಹರ... ಮತ್ತಷ್ಟು ಓದಿ
Avinash B. ರಿಂದ ಫೆಬ್ರವರಿ 28, 2008 3:29 PM ರಂದು ಪೋಸ್ಟ್ ಮಾಡಲಾಗಿದೆ
#
|
ಕೆಲವು ತಿಂಗಳುಗಳ ಹಿಂದೆ ರೈಲಿನಲ್ಲಿ ಹೋಗುತ್ತಿರುವಾಗ ಮಾರಿಯೋ ಫ್ಯುಜೊನ ಗಾಡ್ ಫಾದರ್ ಓದಿದ್ದೆ. ಅದೇಕೊ ಸುಮ್ಮನಾಗಿದ್ದೆ. ಎರಡು ದಿನಗಳ ಹಿಂದೆ ಸ್ನೇಹಿತನ ಬಳಿ ಇದ್ದ ರವಿ ಬೆಳೆಗೆರೆಯ ಕನ್ನಡ ಗಾಡ್ ಫಾದರ್ನ್ನು ಎರಡೇ ರಾತ್ರಿಗಳಲ್ಲಿ ಓದಿ ಮುಗಿಸಿದೆ. ಮೈ ಮತ್ತು ಮನ ಇನ್ನೂ ನಿದ್ದೆ ಬೇಕು ಅಂತ ಹೇಳುತ್ತಿರುವಾಗಲೇ ... ಮತ್ತಷ್ಟು ಓದಿ
satish pagad ರಿಂದ ಫೆಬ್ರವರಿ 23, 2008 11:23 AM ರಂದು ಪೋಸ್ಟ್ ಮಾಡಲಾಗಿದೆ
#
|
ತಾರೇ ಜಮೀನ್ನಲ್ಲಿ ದರ್ಶಿಲ್ ಸಫಾರಿಯನ್ನು ನೋಡಿದಾಗ ನನಗೆ ನೆನಪಾಗಿದ್ದು ನನ್ನದೇ ಪ್ರೈಮರಿ ಸ್ಕೂಲಿನ ದಿನಗಳು ಆ ತಾವಲಗಿ ಮಾಸ್ತರು, ಅವರ ಇಂಗ್ಲಿಷ್ ಸ್ಪೆಲ್ಲಿಂಗ್ ಬಾಯಿ ಪಾಠ. ಅತ್ತಾರ್ ಮಾಸ್ತರ್ರಿಂದ ತಿಂದ ಚಬಕಿ ಏಟು. ಮೊದಲು ಮೊದಲು ಆರಾಮವಾಗಿ ಕೂತು ನಾನು ಮಾಡಿದ ಕಿತಾಪತಿಗಳೊಂದಿಗೆ ಅವನು ಮಾಡುವ ಹರಸಾಹಸಗಳಿಗೆ ... ಮತ್ತಷ್ಟು ಓದಿ
satish pagad ರಿಂದ ಫೆಬ್ರವರಿ 23, 2008 11:56 AM ರಂದು ಪೋಸ್ಟ್ ಮಾಡಲಾಗಿದೆ
#
|
ಮಹಿಳೆಯರ ಮೇಲಿನ ದಬ್ಬಾಳಿಕೆ ಶೋಷಣೆ ಇಂದು ನಿನ್ನೆಯ ಕಥೆಯಲ್ಲ. ಮನೆಯಲ್ಲಾದರೂ, ಕಚೇರಿಯಲ್ಲಾದರೂ ಶೋಷಣೆಗೆ ಒಳಪಡುವವಳು ಮಹಿಳೆಯೇ. ಮಾನಸಿಕವಾಗಿ ಅಥವಾ ಶಾರೀರಿಕವಾಗಿ ಶೋಷಣೆ ನಡೆಸುತ್ತಾ ಬಂದಿರುವ ಪುರುಷ ಪ್ರಧಾನ ಸಮಾಜವು ಶೋಷಣೆಗೊಳಗಾದ ಮಹಿಳೆಯನ್ನು ಯಾವ ರೀತಿ ಸ್ವೀಕರಿಸಿದೆ ಎಂಬುದು ಚಿಂತಿಸಬೇಕಾದ ವಿಷಯ. ಯಾವುದೇ ... ಮತ್ತಷ್ಟು ಓದಿ
rashmi pai ರಿಂದ ಮಾರ್ಚ್ 8, 2008 8:17 AM ರಂದು ಪೋಸ್ಟ್ ಮಾಡಲಾಗಿದೆ
#
|
 jokes, funny Pictures, cartoons, sardargi joke, fashion, ಹಾಸ್ಯ, ಹಾಸ್ಯಚಿತ್ರ, ಸರ್ದಾರ್ಜೀ ಹಾಸ್ಸ, ವಸ್ತ್ರವಿನ್ಯಾಶದ ಹಾಸ್ಯ,ಸರ್ದಾರ್ : ಈ ಕಥೆ ಪುಸ್ತಕ ಓದುವುದಕ್ಕೆ ತುಂಬಾ ಬೇಜಾರಾಗ್ತಾಇದೆ ಸ್ವಾಮಿ.. ಮುನ್ನುಡಿಯಲ್ಲಿಯೇ ತುಂಬಾ ಪಾತ್ರಗಳು ಇರುವುದರಿಂದ ಸ್ವಲ್ಪ ನನಗೆ ತಲೆ ... ಮತ್ತಷ್ಟು ಓದಿ
|
ಮಹಾಸಮರ ಆರಂಭವಾಗೇ ಬಿಟ್ಟಿದೆ. ರಾಜಕಾರಣಿಗಳ ಭಂಡ ರಾಜಕೀಯದಲ್ಲಿ ಬಡವಾಗಿದ್ದ ಕರ್ನಾಟಕದ ಜನತೆ ಮತ್ತೊಂದು ಬಾರಿ ಅದೇ ಭಂಡರನ್ನು ಆಯ್ಕೆ ಮಾಡಲು ತಯಾರಾಗಿದ್ದಾರೆ.ದಿನಕ್ಕ... ಮತ್ತಷ್ಟು ಓದಿ
Nikki . ರಿಂದ ಏಪ್ರಿಲ್ 10, 2008 6:24 PM ರಂದು ಪೋಸ್ಟ್ ಮಾಡಲಾಗಿದೆ
#
|
ಮನೆಯ ಕಾವಲು ನಾಯಿಇರುವಂತೆಸದಾ ನಿನ್ನ ಕಾವಲುನಾ(ಯಿ) ಇಲ್ಲವೇ? ಮತ್ತಷ್ಟು ಓದಿ
rashmi pai ರಿಂದ ಏಪ್ರಿಲ್ 29, 2008 8:50 AM ರಂದು ಪೋಸ್ಟ್ ಮಾಡಲಾಗಿದೆ
#
|
ಸೇತು ನಿರ್ಮಿಸುವುದಕ್ಕಾಗಿ ಶ್ರೀರಾಮ ಯಾವ ಎಂಜಿನಿಯರಿಂಗ್ ಕಾಲೇಜಿನಲ್ಲಿ ಓದಿದ್ದ ಎಂದು ಪ್ರಶ್ನಿಸಿ ಗಮನ ಸೆಳೆದಿದ್ದ ವಯೋವೃದ್ಧ ತಮಿಳುನಾಡು ಮುಖ್ಯಮಂತ್ರಿ ಎಂ.ಕರುಣಾನಿಧಿ ಮತ್ತೊಮ್ಮೆ ತಮ್ಮ ನಾಲಿಗೆ ಸಡಿಲ ಮಾಡಿದ್ದಾರೆ. ಕರ್ನಾಟಕದವರು ತಮ್ಮ ಬೆನ್ನುಮೂಳೆ ಮುರಿದರೂ, ಹೊಗೇನಕಲ್ ಯೋಜನೆಯನ್ನು ಪೂರ್ಣಗೊಳಿಸಿಯೇ ಸಿದ್ಧ ... ಮತ್ತಷ್ಟು ಓದಿ
Avinash B. ರಿಂದ ಏಪ್ರಿಲ್ 1, 2008 12:19 PM ರಂದು ಪೋಸ್ಟ್ ಮಾಡಲಾಗಿದೆ
#
|
 ಎರಡು ದಿನಗಳ ಹಿಂದೆ ಅಮೆರಿಕದ ಅದ್ಯಕ್ಷ ಬುಷ್ ಭಾರತದಲ್ಲಿ ಆಹಾರ ಧಾನ್ಯಗಳ ಬಳಕೆ ಹೆಚ್ಚಾಗಿರುವ ಕಾರಣ ಜಾಗತಿಕ ಮಟ್ಟದಲ್ಲಿ ಆಹಾರದ ಕೊರತೆ ಇಂದು ಕಾಡುತ್ತಿದೆ ಎಂದು ಇದು ಯಾವ ನ್ಯಾಯ ಸ್ವಾಮಿ.. ಮೊಸರು ತಿಂದ ಮಂಗ ಮೇಕೆ ಬಾಯಿಗೆ ಒರೆಸಿತ್ತಂತೆ.. ಹಂಗಾಯಿತು ಕಥೆ.. ಇಂಡಿಯನ್ ಎಕ್ಸ್ಪ್ರೆಸ್ನಲ್ಲಿ ವರದಿಯಾಗಿರುವ ಕೆಲ ... ಮತ್ತಷ್ಟು ಓದಿ
|
ಮಹಿಳಾ ದಿನಾಚರಣೆಯ ನೂರನೇ ವರ್ಷವನ್ನು ಆಚರಿಸುವ ಈ ಸಂದರ್ಭನಲ್ಲಿ ಪ್ರಸ್ತುತ ಅಂತಾರಾಷ್ಟ್ರೀಯ ಮಹಿಳಾ ಸಂಘಟನೆಯು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ "ಆರ್ಥಿಕ ಮತ್ತು ಲಿಂಗ ಸಮಾನತೆ"ಎಂಬ ಧ್ಯೇಯವಾಕ್ಯ ಘೋಷಿಸಿದೆ. ಆದರೆ ಶತಮಾನ ಕಳೆದರೂ ಇಂದಿಗೂ ಹಳ್ಳಿಗಳಲ್ಲಿ ಕನಿಷ್ಠ ಕೂಲಿಗಾಗಿ ದಿನವಿಡೀ ದುಡಿಯುವ ... ಮತ್ತಷ್ಟು ಓದಿ
rashmi pai ರಿಂದ ಮಾರ್ಚ್ 8, 2008 8:13 AM ರಂದು ಪೋಸ್ಟ್ ಮಾಡಲಾಗಿದೆ
#
|
ಮುಂಗಾರು ಮಳೆಯ ಪ್ರೀತಂ ಹೇಳುವ ಡೈಲಾಗ್ ತರಾನೇ ಆಗುತ್ತೆ. ಎಂತಹದೋ ಒಂದು ನೋವು ಆದರೂ ಅವಳು ನೆನಪಿಗೆ ಬಂದಾಗಲೇಲ್ಲ ಏನೊ ಒಂಥರಾ ಖುಷಿ.. ಅವಳು ಪಕ್ಕ ಇಲ್ಲ. ಅವಳು ತಿರುಗಿ ನೋಡೊದು ಹೋಗಲಿ ಒಂದು ಮೆಸೆಜಿಗೂ ರಿಪ್ಲೈ ಮಾಡ್ತಿಲ್ಲ ಆದ್ರೂ ಅವಳು ಬೇಕು ಅವಳೊಂದಿಗೆ ಮಾತನಾಡ್ಬೇಕು ಅನ್ನಿಸುತ್ತಿರುತ್ತದೆ. ಒಂದೇ ಒಂದು ದಿನ ... ಮತ್ತಷ್ಟು ಓದಿ
satish pagad ರಿಂದ ಫೆಬ್ರವರಿ 13, 2008 6:49 PM ರಂದು ಪೋಸ್ಟ್ ಮಾಡಲಾಗಿದೆ
#
|
ಏನೂ ಇಲ್ಲ ಎಂದು ಆಗಾಗ ಅನಿಸುತ್ತದೆ. ಯಾಕೆ ಹೀಗೆ ಜೀವನ ಅಂದರೆ ಗಳಿಸಲೇ ಬೇಕಾ... ಕಳೆಯಲೇ ಬೇಕಾ? ಹೌದೆಂದವಳು ಮಾಯಿ. ತುಲಾ ಕಳತ ನಾಹಿ ಕಾರೇ... ಬಾಳಾ ಪೈ ಮಹಾರಾಜಾನಿ ಸಾಂಗಿತಲೇ, ತ್ಹುಜಿ ಜೀವನಾಚ್ ಶಿಲ್ಪಕಾರ್ ತುಚ್ ಆಹೆಸ್. (ನಿಂಗೊತ್ತಾಗೊದಿಲ್ಲೇನು ಮಗಾ... ಪೈ ಮಹಾರಾಜ ಹೇಳಿದ್ದು - ನೀನೇ ನಿನ್ ಜೀವನದ ... ಮತ್ತಷ್ಟು ಓದಿ
|
ಸರಿಯಾದ ಜೋಡಿ ಬೇಕು ಅಂತನ್ನಿಸೋದು ಕೇವಲ ಜಾತಕ, ಜ್ಯೋತಿಷ್ಯಕ್ಕೆ ಸಂಬಂಧಿಸಿ ಮಾತ್ರವೇ ಅಲ್ಲ. ಇದು ಕೆಮಿಸ್ಟ್ರಿಗೂ ಸಂಬಂಧಿಸಿದೆ. ಅದರಲ್ಲೂ ವೈಯಕ್ತಿಕ ಕೆಮಿಸ್ಟ್ರಿ ಮಾತ್ರವಲ್ಲ, ವೈಜ್ಞಾನಿಕ ಕೆಮಿಸ್ಟ್ರಿಯೂ ಇಲ್ಲಿದೆ.ವಿಶೇಷ ಏನಂದ್ರೆ, ಇಂಗ್ಲೆಂಡ್ನ ಆಕ್ಸ್ಫರ್ಡ್ ವಿಶ್ವವಿದ್ಯಾಲಯವು ಹೊಸದಾದ ಒಂದು ಡೇಟಿಂಗ್ ... ಮತ್ತಷ್ಟು ಓದಿ
Avinash B. ರಿಂದ ಫೆಬ್ರವರಿ 13, 2008 11:59 AM ರಂದು ಪೋಸ್ಟ್ ಮಾಡಲಾಗಿದೆ
#
|
|
|
 ಕಾಲೇಜು ಜೀವನದಲ್ಲಿ ನನ್ನ ಮತ್ತು ಆಕೆಯ ನಡುವಿನ ಸಂಪರ್ಕ ಅಷ್ಟೇನು ಮಹತ್ವದ್ದಾಗಿರದಿದ್ದರೂ ನನ್ನ ಉದ್ಯೋಗ ಜೀವನದಲ್ಲಿ ಆಕೆಯೊಂದಿಗಿನ ನನ್ನ ಒಡನಾಟ ಮರೆಯಲಸಾಧ್ಯ. ಸೀಮಿತ ದಿನಗಳ ಕಾಲದ ನಮ್ಮ ಒಡನಾಟವಾದರೂ ಮಹತ್ವಕಾಂಕ್ಷೆಗಳ ವಿಚಾರ, ಒಮ್ಮೊಮ್ಮೆ ಹಾಗೆ ಗಂಭೀರ, ಮತ್ತೊಮ್ಮೆ ಮುನಿಸು, ಒಂದಿಷ್ಟು ಕುಚೇಷ್ಟೇ, ಪ್ರೀತಿ, ... ಮತ್ತಷ್ಟು ಓದಿ
|
ಅನಾದಿ ಕಾಲದಿಂದ ನಡೆದು ಕೊಂಡು ಬರುತ್ತಿರುವ ಶಾಸ್ತ್ರ ಸಂಪ್ರದಾಯಗಳ ಪ್ರಕಾರ ಸೂರ್ಯನು ಧನು ರಾಶಿಯಿಂದ ಮಕರ ರಾಶಿಯನ್ನು ಪ್ರವೇಶಿಸುವುದು ಮಕರ ಸಂಕ್ರಮಣ. ಮಕರ ಸಂಕ್ರಾಂತಿಯ ಆಚರಣೆಯು ಸೂರ್ಯನ ಚಲನೆಯನ್ನು ಆಧರಿಸಿದ್ದು ಮಕರ ರಾಶಿಗೆ ಪ್ರವೇಶಿಸುವ ಈ ಕಾಲವು ಉತ್ತರಾಯಣ ಪುಣ್ಯ ಕಾಲವೆಂದು ಕರೆಯಲ್ಪಡುತ್ತದೆ. ಮಕರ ... ಮತ್ತಷ್ಟು ಓದಿ
rashmi pai ರಿಂದ ಜನವರಿ 14, 2008 7:42 PM ರಂದು ಪೋಸ್ಟ್ ಮಾಡಲಾಗಿದೆ
#
|
1.ಪಿಸಿಗೆ ಒಂದು ಕಾಲ ಲ್ಯಾಪ್ಟಾಪ್ಗೆ ಒಂದು ಕಾಲ2. ಟೈಪಿಂಗ್ ಬಾರದವನು ಕೀಬೋರ್ಡ್ ಸರಿಯಿಲ್ಲ ಎಂದನಂತೆ!3. ಡಿಸ್ಕ್ ಸ್ಪೇಸ್ ಇದ್ದಷ್ಟೇ ಫೈಲ್ ಸೇವ್ ಮಾಡು4. ಫ್ಲಾಪಿ ಕದ್ದರೂ ಕಳ್ಳ, ಡಿಸ್ಕ್ ಕದ್ದರೂ ಕಳ್ಳ5. ಅಪ್ರೈಸಲ್ಗೆ ವರುಷ, ರಿಸೈನ್ಗೆ ನಿಮಿಷ ಮತ್ತಷ್ಟು ಓದಿ
rashmi pai ರಿಂದ ಜೂನ್ 12, 2008 3:25 PM ರಂದು ಪೋಸ್ಟ್ ಮಾಡಲಾಗಿದೆ
#
|
 film, actor, picture, entertainment, hit super, film industry, style, fantastic diologs, super songs, ಮನೋರಂಜನೆ, ಸಿನಿಮಾ, ಅಭಿನಯ ರೀತಿ, ಸೂಪರ್ ಹಿಟ್, ಚಿತ್ರ, ಒಳ್ಳೆಯ ಡಯಲಾಗ್ಸ್, ಸೂಪರ್ ಹಾಡುಮುಂಗಾರು ಮಳೆ.. ಅಬ್ಬಾ, ಇದು ಸಿನೆಮಾ ಅಲ್ಲ, ಒಂದು ಸುಂದರ ಪಯಣ, ಒಂದು ಸುಂದರ ಅನುಭವ.. ... ಮತ್ತಷ್ಟು ಓದಿ
|
ಮುನಿದಾಗ ಸತಿಕೇಳಿದ ಪತಿನಿನಗಾಗಿ ತರಲಾಗಗನದಾ ತಾರೆಕಣ್ಣು ಕೆಂಪಾಗಿಸಿಎಂದಳಾಕೆತರಲಾ... ಮತ್ತಷ್ಟು ಓದಿ
rashmi pai ರಿಂದ ಡಿಸೆಂಬರ್ 4, 2007 9:50 AM ರಂದು ಪೋಸ್ಟ್ ಮಾಡಲಾಗಿದೆ
#
|
ಮರೀನಾ ಬೀಚ್ಗೆ ಹೋಗುವುದು ನನ್ನ ಮೆಚ್ಚಿನ ಹವ್ಯಾಸಗಳಲ್ಲೊಂದು. ಈಗಿನ ಕಾರ್ಯದೊತ್ತಡಗಳ ನಡುವೆ ಮರಿನಾವನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂಬ ಪ್ರಶ್ನೆ ಕಾಡಿದ್ದು ನಿಜವಾದರೂ, ಹೋಗಲಿ ಮುಂದಿನ ವಾರ ಹೋದರಾಯಿತು ಎಂದು ಸಮಾಧಾನ ಪಟ್ಟುಕೊಂಡಿದ್ದೆ. ಕಳೆದ ವಾರ ನನಗೆ ತಡೆಯಾದದ್ದು ಈ ಓಂ ಶಾಂತಿ ಓಂ. ನನ್ನ ಮಿತ್ರ ... ಮತ್ತಷ್ಟು ಓದಿ
Nikki . ರಿಂದ ಡಿಸೆಂಬರ್ 13, 2007 6:56 PM ರಂದು ಪೋಸ್ಟ್ ಮಾಡಲಾಗಿದೆ
#
|
|
|