Webdunia: Portal - Search - Mail - Greetings   More >>
Search  
Welcome, Guest  [ Register | Sign In ]
1 2 3 4 5 6 ...
ಬ್ಲಾಗ್ಸ್
ಮೂಡುಬಿದಿರೆಯ ಕೆ.ವಿ.ಸುಬ್ಬಣ್ಣ ಬಯಲು ರಂಗಮಂದಿರದಲ್ಲಿ ಶುಕ್ರವಾರ ಚರ್ವಿತ ಚರ್ವಣಕ್ಕೆ ತುಸು ವಿಭಿನ್ನವಾದ ಯಕ್ಷಗಾನ ರಂಗಪ್ರಯೋಗವೊಂದು ಹೊಸ ಸಾಧ್ಯತೆಗೆ ನಾಂದಿ ಹಾಡಿತು. ಆಳ್ವಾಸ್ ನುಡಿಸಿರಿಯಲ್ಲಿ ಕದ್ರಿ ನವನೀತ್ ಶೆಟ್ಟಿ ಪರಿಕಲ್ಪನೆಯಲ್ಲಿ ಮತ್ತು ನಿರ್ದೇಶನದಲ್ಲಿ ಮೂಡಿ ಬಂದ, ದೇರಾಜೆ ಸೀತಾರಾಮಯ್ಯನವರ “ಕುರುಕ್ಷೇತ್ರಕ್ಕೊಂದು ಆಯೋಗ” ಕೃತಿ ಮಹಾಭಾರತದ ಜ್ಞಾನವುಳ್ಳವರಿಗೆ ಸಂಪೂರ್ಣ ಅರ್ಥವಾಗುವಂತಿತ್ತು, ಮತ್ತು ಅರೆ ಬರೆಯಾಗಿ ಗೊತ್ತಿರುವ ಮಂದಿಗೆ ಮಹಾಭಾರತದ ಪಾತ್ರಗಳ ಒಳಸಂವೇದನೆ, ತಪ್ಪು ಒಪ್ಪುಗಳ ಆಂತರಿಕ ತಾಕಲಾಟ, ತಪ್ಪೆಂದು ತಿಳಿದಿದ್ದೂ ಅದನ್ನು ಮಾಡಲೇಬೇಕಾಗಿದ್ದ ಅನಿವಾರ್ಯತೆಗಳೆಲ್ಲವನ್ನೂ ಬಿಚ್ಚಿಡುವಲ್ಲಿ, ಮಾತ್ರವಲ್ಲದೆ, ಕುರುಕ್ಷೇತ್ರ ಯುದ್ಧದ ಸೂತ್ರದಾರಿ ಶ್ರೀಕೃಷ್ಣ ಕೆಲವೆಡೆ ಕಪಟವಾಡಿದ್ದಾನೆ, ಅದು ಯಾಕೆ ಕಪಟವಲ್ಲ ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರ ನೀಡಲು ಯತ್ನಿಸುವ ನಿಟ್ಟಿನಲ್ಲಿ ಈ ಯಕ್ಷರಂಗ ಪ್ರಯೋಗ ಪ್ರಯತ್ನಿಸಿತು.
ವರ್ಗಗಳು: ಕನ್ನಡ ನುಡಿ
ಟ್ಯಾಗ್‌ಗಳು:

महाशिवरात्री माघ वद्य त्रयोदशीला महाशिवरात्री म्हणतात. महाशिवरात्रीचे कात हे काम्य व नैमित्तिक कात आहे.महाशिवरात्री म्हणजे काय ? : पृथ्वीवरील एक वर्ष म्हणजे स्वर्गलोकातील एक दिवस. शिव रात्रीच्या एका प्रहरी विश्रांती घेतो. शिवाच्या विश्रांती घेण्याच्या ...

ಎದೆಯ ತಲ್ಪದಲವಿತ ಕಲ್ಪನೆಗಳ ನಗ್ನಶಿಲೆಯನು ಕೆತ್ತಿ ಬಿರಿದ ಆಗಸದಿ ಚುಕ್ಕಿಗಳ ಚಿತ್ತಾರ ಬಣ್ಣ ಜಾಲದಲಿ ಸಿಕ್ಕಿ, ರೂಪ ತಳೆದ ಕನಸುಗಳ ಕರಡು ರೇಖಾಚಿತ್ರ ಹೊಸ ದಿನದ ಹೊಂಗಿರಣ ಪ್ರಸ್ತುತಕೆ ಧಿಕ್ಕರಿಸಿ, ವರ್ತಮಾನದ ನಡುವೆ ಅಜ್ಜ ನೆಟ್ಟಾಲದ ರೆಂಬೆಗಳ ಸೀಳಿ ಉದುರುವುವು, ಸ್ವಪ್ನರಶ್ಮಿಗಳ ಸುತ್ತ ಹಾರುವ ...
ವರ್ಗಗಳು: ಕವಿತೆಗಳು

ಒಲವಿನ ಜೀವ ಸುಧೆಗೆ.., ಅರೆರೆ, ಆಗಲೇ, ಬರಾಬ್ಬರಿ ಅಯ್ದು ವರುಶ ಆಯ್ತು ನೋಡು, ನಿಂಗೆ ಪತ್ರ ಬರೆದು. ನೀನಿಲ್ಲ್ದೆ ಕಳೆ ದ ಅಯ್ದಿ ಯುಗಗಳು....ಅಬ್ಬಾ.... ಭಯ ಆಗತ್ತೆ. ಇವತ್ಯಾಕೋ ಬ್ರೆಯ್ಲೇ ಬೇಕೆನ್ನಿಸಿ ದೆ. ಯಾಕೆ ಗೊತತ್ತಾ ? ನೀನು ಮ್ರೆತಿರಬಹುದು. ಆದ್ದರೆ ನಂಗೆ ಹಾಗಲ್ಲ ನೋಡು, ನಮ್ಮ ಪ್ರೇಮಕ್ಕೆ ಮೊಹರು ...
ಟ್ಯಾಗ್‌ಗಳು:

ನೀನಂದು ನನ್ನ ಮೊಬೈಲ್ ಗೆ ಕರೆ ಮಾಡಿದಾಗ ಕೇಳಲಿಲ್ಲವಾ ಯಾಕೆ ಈ ಹಾಡನ್ನು ಕಾಲರ್ ಟ್ಯೂನ್ ಆಗಿ ಸೆಟ್ ಮಾಡಿದ್ದೀಯಾ ಅಂತ? ನಿನಗೆ ಈ ಹಾಡು ನೆನಪಿದೆಯಾ ಅನು?..ಅಂದು ನಮ್ಮ ಕಾಲೇಜ್ ಡೇಗೆ ನೀನು ನನಗೆ ಡೆಡಿಕೇಟ್ ಮಾಡಿದ್ದು ಈ ಹಾಡನ್ನೇ ಅಲ್ವಾ.." ಮೇರೆ ಹಾಥ್ ಮೆ ತೇರಾ ಹಾಥ್ ಹೋ.. ಸಾರಿ ಜನ್ನತೆ ಮೇರೆ ಸಾತ್ ಹೋ " ...
ವರ್ಗಗಳು: ಪ್ರೇಮಲೋಕ

ಮುನಿದಾಗ ಸತಿ ಕೇಳಿದ ಪತಿ ನಿನಗಾಗಿ ತರಲಾ ಗಗನದಾ ತಾರೆ ಕಣ್ಣು ಕೆಂಪಾಗಿಸಿ ಎಂದಳಾಕೆ ತರಲಾರದವನು ಸೀರೆ ಕೊಂಡು ಬರುವನೇ ತಾರೆ?
ವರ್ಗಗಳು: ಹನಿಗವನಗಳು

ಅನಾದಿ ಕಾಲದಿಂದ ನಡೆದು ಕೊಂಡು ಬರುತ್ತಿರುವ ಶಾಸ್ತ್ರ ಸಂಪ್ರದಾಯಗಳ ಪ್ರಕಾರ ಸೂರ್ಯನು ಧನು ರಾಶಿಯಿಂದ ಮಕರ ರಾಶಿಯನ್ನು ಪ್ರವೇಶಿಸುವುದು ಮಕರ ಸಂಕ್ರಮಣ. ಮಕರ ಸಂಕ್ರಾಂತಿಯ ಆಚರಣೆಯು ಸೂರ್ಯನ ಚಲನೆಯನ್ನು ಆಧರಿಸಿದ್ದು ಮಕರ ರಾಶಿಗೆ ಪ್ರವೇಶಿಸುವ ಈ ಕಾಲವು ಉತ್ತರಾಯಣ ಪುಣ್ಯ ಕಾಲವೆಂದು ಕರೆಯಲ್ಪಡುತ್ತದೆ.
ವರ್ಗಗಳು: ಲೇಖನಗಳು

ಈ ಬಾರಿ ಊರಿಗೆ ಹೋಗಿದ್ದಾಗ ಅಮ್ಮ ಏನೋ ಪ್ರೇತಗಳ ಬಗ್ಗೆ ಹೇಳ್ತಾನೆ ಇದ್ರು..ಪ್ರೇತ ಭೂತ ಏನೂ ಇಲ್ಲ ಎಂದು ಅಪ್ಪ ವಾದಿಸಿದರೂ ಅಮ್ಮನ ಪ್ರೇತ ಪಾರಾಯಣ ಮುಂದುವರಿಯುತ್ತಲೇ ಇತ್ತು. ಹೀಗೆ ಮಾತನಾಡುತ್ತಿರುವಾಗ "ಪ್ರೇತಮದುವೆಯ" ವಿಷಯವೂ ಅಮ್ಮನ ಬಾಯಿಂದ ಬಿತ್ತು. ಮದುವೆಯಾಗದೇ ಯಾರಾದರೂ ಸಾವನ್ನಪ್ಪಿದರೆ ಅವರು ಪ್ರೇತಗಳಾದ ...

ಮರೀನಾ ಬೀಚ್‌ಗೆ ಹೋಗುವುದು ನನ್ನ ಮೆಚ್ಚಿನ ಹವ್ಯಾಸಗಳಲ್ಲೊಂದು. ಈಗಿನ ಕಾರ್ಯದೊತ್ತಡಗಳ ನಡುವೆ ಮರಿನಾವನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂಬ ಪ್ರಶ್ನೆ ಕಾಡಿದ್ದು ನಿಜವಾದರೂ, ಹೋಗಲಿ ಮುಂದಿನ ವಾರ ಹೋದರಾಯಿತು ಎಂದು ಸಮಾಧಾನ ಪಟ್ಟುಕೊಂಡಿದ್ದೆ. ಕಳೆದ ವಾರ ನನಗೆ ತಡೆಯಾದದ್ದು ಈ ಓಂ ಶಾಂತಿ ಓಂ. ನನ್ನ ಮಿತ್ರ ...
ವರ್ಗಗಳು: ನನ್ನ ಬರಹಗಳು

ಹಿರಿಯರ ಆಸೆಯಂತೆ ನಾನಾಗಬೇಕು ದೊಡ್ಡ ಮನೆತನದ ಸಿರಿವಂತ ಸೊಸೆ ಆದರೆ ಅವರರಿಯರು ನಾನು ಪ್ರಿಯಕರನಿಗಿತ್ತ ಭರವಸೆ !!
ವರ್ಗಗಳು: ಹನಿಗವನಗಳು

"ಮುಂಗಾರು ಮಳೆ" ಅಂದ ಕೂಡಲೇ ಗೋಲ್ಡನ್ ಸ್ಟಾರ್ ಗಣೇಶನ ನೆನಪಾಗುತ್ತದೆ ಅಲ್ಲವೇ? ಅನಿಸುತಿದೆ ಯಾಕೋ ಇಂದು..ಎಂಬ ಈ ಚಿತ್ರದ ಹಾಡಿನ ಹಾಗೆ ನಮ್ಮೂರಿನ ಮುಂಗಾರು ಮಳೆಯ ಬಗ್ಗೆ ಅನಿಸಿಕೆಗಳು ಹಲವಾರು. ಜೂನ್ ಆರಂಭವಾರ ಅಥವಾ ಮೇ ತಿಂಗಳ ಕೊನೆಯ ವಾರದಲ್ಲೇ ನಮ್ಮೂರಿಗೆ ಮುಂಗಾರು ಮಳೆ ಕಾಲಿಡುತ್ತಿದೆ. ಆಹಾ! ಮೊದಲ ಹನಿ ಇಳೆಗೆ ...
ವರ್ಗಗಳು: ಪ್ರೇಮಲೋಕ

ನಿನ್ನ ಕಣ್ಣಂಚಿನಿಂದ ಹರಿದ ಅಮ್ರತದಾ ಬಿಂದು... ತಿಳಿನೀರಿನಂಥಾ ನನ್ನ ಮನಸ್ಸಿನಲ್ಲಿ ಪ್ರೇಮದಲೆಯ ಸ್ರಷ್ಟಿಸಿ ಕದಡಿ ಕಣ್ಮರೆಯಾಯಿತಲ್ಲೇ.
ವರ್ಗಗಳು: ಪಯಣಿಗನ ಸ್ವಗತ
ಟ್ಯಾಗ್‌ಗಳು:

ದಿಲ್ಲಿಯಿಂದ ಬಂದ ಹುಡುಗಹಳ್ಳಿ ಹುಡುಗಿಗೆ ಕೇಳಿದದೊಡ್ಡ ಬಂಗ್ಲೆ, ಉದ್ದ ಕಾರುಕೆಂಪು ಕೋಟೆ ಬಲ್ಲಿಯೆ?ರಾಜಬೀದಿ, ಪಾರ್ಲಿಮೆಂಟುಎಲ್ಲ ಸ್ವಂತ ಅಲ್ಲಿಗೆನಿನ್ನದೇನು ಚಿಕ್ಕ ಹಳ್ಳಿಬರುವಿಯೇನು ದಿಲ್ಲಿಗೆ?ನಮ್ಮ ಹಳ್ಳಿ ಚಿಕ್ಕದೇನು?ನೀನು ಹೇಳುವ ದಿಲ್ಲಿಗೆಹಚ್ಚ ಹಸಿರ ತೆಂಗು ಕಂಗುಗುಲಾಬಿ ಇದೆಯಾ ಮಲ್ಲಿಗೆ?ಸ್ವಚ್ಛಬೀದಿ, ...

ಮೊನ್ನೆ ನಮ್ಮೂರಲ್ಲಿ ಸಿಕ್ಕಾಪಟ್ಟೆ ಮಳೆ. ಆಕಾಶಕ್ಕೆ ಯಾರೋ ತೂತು ಮಾಡಿದಂತೆ ಮಳೆ ಸುರಿಯುತ್ತಿತ್ತು. ನಾನು ಕಿಟಕಿಯ ಪಕ್ಕ ನಿಂತು ನೋಡುತ್ತಿದ್ದೆ. ಓಡಿ ಹೋಗಿ ಮಳೆಯಲ್ಲಿ ತೋಯಬೇಕೆನಿಸಿತು. ಮೊದಲಾದರೆ ಹಾಗೆ ಮಾಡಬಹುದಿತ್ತು. ಚಿಕ್ಕವಳಿದ್ದಾಗ ಕಾಗದದ ದೋಣಿ ಮಾಡಿ ತೇಲಿಬಿಡುತ್ತಿದ್ದೆ. ಈಗ ಹದಿನೆಂಟು ದಾಟಿದೆ. ಅಮ್ಮ ...

ಯಾವುದೇ ಕೆಲಸ ಕಷ್ಟ ಅಲ್ಲ, ಗೊತ್ತಿದೆಯಾ? ಒಪ್ಪಿಸಿದ ಕೆಲಸದ ಬಗೆಗಿನ ಮನೋಭಾವ ಬದಲಾಗಬೇಕಷ್ಟೆ...ಉದಾಹರ...

1 2 3 4 5 6 ...